ಮೆಕ್ಕೆ ಜೋಳ ಮೊಳಕೆ ತಿಂದು 62 ಹಸುಗಳು ಸಾವು
Team Udayavani, Apr 11, 2018, 9:20 AM IST
ಗುಂಟೂರು: ಇಲ್ಲಿಯ ಗ್ರಾಮವೊಂದರಲ್ಲಿ ಮೆಕ್ಕೆಜೋಳದ ಮೊಳಕೆ ತಿಂದ ಪರಿಣಾಮ 62 ಹಸುಗಳು ಸಾವಿಗೀಡಾಗಿವೆ ಮತ್ತು ಇತರ 30 ಹಸುಗಳು ಅನಾರೋಗ್ಯಕ್ಕೀಡಾಗಿವೆ. ಜಾನುವಾರುಗಳ ಮಾಲೀಕ ಗುಂಡಾಲ ಲಕ್ಷ್ಮಯ್ಯ ಸೋಮವಾರ ಮೆಕ್ಕೆಜೋಳ ಹೊಲದಲ್ಲಿ ಜಾನುವಾರುಗಳನ್ನು ಮೇಯಲು ಬಿಟ್ಟಿದ್ದರು. ಹೊಲದಲ್ಲಿ ಬೆಳೆ ಕಟಾವು ಮಾಡಲಾಗಿತ್ತು. ಜಾನುವಾರುಗಳು ಜೋಳದ ಮೊಳಕೆಗಳನ್ನು ತಿಂದು ಪಕ್ಕದ ತೊರೆಯಲ್ಲಿ ನೀರು ಕುಡಿದಿದ್ದವು. ಕೆಲ ಸಮಯದಲ್ಲೇ ಒಂದಾದ ನಂತರ ಒಂದು ಕುಸಿದುಬಿದ್ದವು. ಮೆಕ್ಕೆ ಜೋಳ ಕಟಾವಾದ ಬಳಿಕ ಅದರ ಮೊಳಕೆಗಳು ವಿಷಪೂರಿತವಾಗಿರುತ್ತವೆ ಎಂದು ಸ್ಥಳೀಯ ಪಶು ವೈದ್ಯರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
MUST WATCH
ಹೊಸ ಸೇರ್ಪಡೆ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ