ಲಂಚ : ಎಸಿಬಿಯಿಂದ ಇಬ್ಬರು ಕೃಷಿ ಇಲಾಖೆ ಅಧಿಕಾರಿಗಳ ಬಂಧನ
Team Udayavani, May 26, 2018, 6:37 PM IST
ಥಾಣೆ : ಲಂಚ ಕೇಳಿ ಪಡೆದ ಆರೋಪದ ಮೇಲೆ ಇಬ್ಬರು ಕೃಷಿ ಇಲಾಖೆ ಅಧಿಕಾರಿಗಳನ್ನು ಭ್ರಷ್ಟಾಚಾರ ನಿಗ್ರಹ ದಳ ಬಂಧಿಸಿದೆ.
ಬಂಧಿತ ಕೃಷಿ ಇಲಾಖೆಗಳೆಂದರೆ ಅಬ್ಟಾ ಸಾಹೇಬ್ ಅಕೋರೆ 52, ಮತ್ತು ನವನಾಥ್ ದಾರವಾಡ (49) ಎಂದು ಎಸಿಬಿಯ ಥಾಣೆ ಘಟಕದ ಇನ್ಸ್ಪೆಕ್ಟರ್ ಸಂಜಯ್ ಸಿದಗಳೆ ತಿಳಿಸಿದ್ದಾರೆ.
ಭಿವಂಡಿ ತಾಲೂಕು ಕೃಷಿ ಇಲಾಖೆ ಕಾರ್ಯಾಲಯಕ್ಕೆ ಸಮೀಪ ಇವರನ್ನು ಎಸಿಬಿ ಹಾಕಿದ ಖೆಡ್ಡಾಗೆ ಬೀಳಿಸಲಾಯಿತು.
ಸುಪರಿಂಟೆಂಡೆಂಟ್ ನವನಾಥ್ ಧಾರವಾಡ ಅವರು ಕೃಷಿ ಕಾರ್ಯಾಲಯಕ್ಕಾಗಿ ಸಣ್ಣದೊಂದು ಕಾಮಗಾರಿ ನಡೆಸಿದ್ದ ವ್ಯಕ್ತಿಯ ಬಿಲ್ ಪಾಸ್ ಮಾಡಲು ಐದು ಲಕ್ಷ ರೂ. ಲಂಚ ಕೇಳಿದ್ದರು. ಅಕೋರೆ ಅವರು 2.50 ಲಕ್ಷ ರೂ. ಲಂಚ ಕೇಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು