ನವಸಾರಿಯ ಕೋರ್ಟ್ ನಲ್ಲಿ ಜಡ್ಜ್ ರತ್ತ ಕಲ್ಲು ಎಸೆದ ಆರೋಪಿ
Team Udayavani, Dec 30, 2022, 10:26 PM IST
ನವಸಾರಿ: ಕೋರ್ಟ್ಗಳಲ್ಲಿ ನ್ಯಾಯಾಧೀಶರತ್ತ ಚಪ್ಪಲಿ ಎಸೆಯುವ ಪ್ರಕರಣ ಆಗಾಗ ವರದಿಯಾಗುತ್ತದೆ. ಆದರೆ, ಗುಜರಾತ್ನ ನವಸಾರಿಯ ಹೆಚ್ಚುವರಿ ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಎ.ಆರ್.ದೇಸಾಯಿ ಅವರತ್ತ ಬಂಧಿತ ವ್ಯಕ್ತಿ ಕಲ್ಲು ಎಸೆದ ಘಟನೆ ನಡೆದಿದೆ.
ಅದರಿಂದಾಗಿ ನ್ಯಾಯಾಧೀಶರಿಗೆ ಅಪಾಯ ಉಂಟಾಗಿಲ್ಲ. ಧರ್ಮೇಶ್ ರಾಥೋಡ್ ಎಂಬ ವ್ಯಕ್ತಿ ಎಸೆದ ಕಲ್ಲು ಜಡ್ಜ್ ಕೂರುವ ಕುರ್ಚಿಯ ಹಿಂದೆ ಬಿದ್ದಿದೆ. ಘಟನೆ ಹಿನ್ನೆಲೆಯಲ್ಲಿ ಮೂವರು ಪೊಲೀಸರನ್ನು ಸಸ್ಪೆಂಡ್ ಮಾಡಲಾಗಿದೆ. ಅತ್ಯಾಚಾರ ಯತ್ನ ಕೇಸಿನ ಜತೆಗೆ, ಕಲ್ಲು ಎಸೆದ ಹೊಸ ಪ್ರಕರಣವೂ ಈಗ ಆತನ ವಿರುದ್ಧ ದಾಖಲಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು