ವಿಧೇಯಕ ಜಾರಿಗೆ ಸಲಹೆ
Team Udayavani, Dec 24, 2018, 6:35 AM IST
ಹೊಸದಿಲ್ಲಿ: ದೇಶದಲ್ಲಿ ಅಗತ್ಯವಾಗಿರುವ ವೃತ್ತಿಪರ ಆರೋಗ್ಯ ಕ್ಷೇತ್ರ ತಜ್ಞರನ್ನು ಒದಗಿಸಲು ಭಾರತೀಯ ನರ್ಸಿಂಗ್ ಮಂಡಳಿ (ಎನ್ಸಿಐ), ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ವಿಫಲವಾಗಿದೆ. ಹೀಗಾಗಿ ರಾಷ್ಟ್ರೀಯ ವೈದ್ಯಕೀಯ ಆಯೋಗ 2017 ವಿಧೇಯಕ ಜಾರಿಗೊಳಿಸುವುದು ಅಗತ್ಯ ಎಂದು ನೀತಿ ಆಯೋಗ ಹೇಳಿದೆ. ಇತ್ತೀಚೆದೆ ಬಿಡುಗಡೆಯಾದ “ನ್ಯೂ ಇಂಡಿಯಾ ಎಟ್ 75′ ಎಂಬ ದಿಕ್ಸೂಚಿ ದಾಖಲೆಯಲ್ಲಿ ಆಯೋಗ ಈ ಅಭಿಪ್ರಾಯ ಹೊಂದಿದೆ. ವೈದ್ಯರ ಕೊರತೆ ನೀಗಿಸುವ ನಿಟ್ಟಿನಲ್ಲಿ ವಿದೇಶಗಳ ಲ್ಲಿರುವ ಭಾರತೀಯ ಮೂಲದ ವೈದ್ಯರು ದೇಶದಲ್ಲಿ ಬಂದು ಕೆಲಸ ಮಾಡುವಂತಾಗಬೇಕು ಎಂದೂ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ED; ರಾಜ್ ಕುಂದ್ರಾ ಅವರ 97 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ
Panaji: ಸರಕಾರದ ಆ್ಯಪ್ ನಿಂದಾಗಿ ದೂಧ್ ಸಾಗರ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ
B Y Vijayendra: ಕಾಂಗ್ರೆಸ್ನವರು ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ?
Video Viral: ಕಚ್ಚಿದ ಹಾವನ್ನೇ ಕೊಂದು ಆಸ್ಪತ್ರೆಗೆ ತಂದ ಮಹಿಳೆ… ಕಂಗಾಲಾದ ವೈದ್ಯರು
Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್- ಬಿಜೆಪಿ ನೇರ ಹಣಾಹಣಿ