ಮಿತ್ರ ಪಕ್ಷವನ್ನು ನಡೆಸಿಕೊಳ್ಳುವ ಬಿಜೆಪಿ ರೀತಿ ಬದಲಾಗಿದೆ: ಠಾಕ್ರೆ
Team Udayavani, Feb 20, 2019, 11:23 AM IST
ಮುಂಬಯಿ : ಮಿತ್ರ ಪಕ್ಷಗಳನ್ನು ನಡೆಸಿಕೊಳ್ಳುವ ಬಿಜೆಪಿಯ ರೀತಿ ಬದಲಾಗಿರುವ ಕಾರಣ ನಾವು ಅದರೊಂದಿಗೆ ಕೈಜೋಡಿಸಿದ್ದೇವೆ ಎಂದು ಶಿವ ಸೇನೆಯ ಉದ್ಧವ್ ಠಾಕ್ರೆ ಹೇಳಿದ್ದಾರೆ.
ತಮ್ಮ ನಿವಾಸದಲ್ಲಿ ಶಿವಸೇನೆಯ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಠಾಕ್ರೆ, ಲೋಕಸಭಾ ಚುನಾವಣೆಯಲ್ಲಿ ಜತೆಗೂಡಿ ಹೋರಾಟಲು ಬಿಜೆಪಿ ಮತ್ತು ಶಿವ ಸೇನೆ ನಿರ್ಧರಿಸಿದೆ ಎಂದು ಹೇಳಿದರು.
ರಾಜ್ಯದಲ್ಲಿ ಶಿವ ಸೇನೆಯ ಮುಖ್ಯಮಂತ್ರಿಯನ್ನು ಕಾಣಲು ನಾನು ಬಯಸಿದ್ದೇನೆ; ನಾನು ಈಗಾಗಲೇ ಈ ಸಂಬಂಧ ಒಪ್ಪಂದವನ್ನು ಗೆದ್ದಿದ್ದೇನೆ; ನಾವು ಈಗಿನ್ನು ನಮ್ಮ ಮುಂದಿರುವ ನೈಜ ಸಮರವನ್ನು ಗೆಲ್ಲಬೇಕಿದೆ ಎಂದು ಠಾಕ್ರೆ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್