ನಿಕೃಷ್ಟ ಖರೀದಿ ದರ : ರಸ್ತೆ ತುಂಬ ಬಟಾಟೆ ಚೆಲ್ಲಿ ರೈತರ ಪ್ರತಿಭಟನೆ
Team Udayavani, Jan 6, 2018, 5:18 PM IST
ಲಕ್ನೋ : ತಾವು ಬೆವರು ಸುರಿಸಿ ಕಷ್ಟಪಟ್ಟು ಬೆಳೆದ ಬಟಾಟೆಗೆ ಸರಕಾರ ಅತ್ಯಂತ ಕಡಿಮೆ ಖರೀದಿ ಬೆಲೆ ನಿಗದಿಸಿರುವುದನ್ನು ಪ್ರತಿಭಟಸಿದ ರೈತರು ನಗರದ ವಿವಿಧ ಪ್ರಮುಖ ಸ್ಥಳಗಳಲ್ಲಿ ಅಪಾರ ಪ್ರಮಾಣದ ಬಟಾಟೆಯನ್ನು ರಸ್ತೆ ತುಂಬ ಚೆಲ್ಲಿರುವ ಘಟನೆ ವರದಿಯಾಗಿದೆ.
ಆದರೆ ಬಟಾಟೆಯನ್ನು ರಸ್ತೆ ತುಂಬ ಚೆಲ್ಲಲಾಗಿರುವ ಈ ಘಟನೆಯನ್ನು ಸರಕಾರ ‘ದುಷ್ಕರ್ಮಿಗಳ ಕೃತ್ಯ’ವೆಂದು ಹೇಳಿದ್ದು ಸರಕಾರದ ಈ ಹೇಳಿಕೆಯನ್ನು ರೈತರು ತೀವ್ರವಾಗಿ ಖಂಡಿಸಿದ್ದಾರೆ.
ಬಟಾಟೆ ಚೀಲಗಳಿಂದ ತುಂಬಿದ್ದ ಟ್ರಕ್ ಒಂದು ಬಟಾಟೆಯನ್ನು ಇಂದು ನಸುಕಿನ ವೇಳೆ ನಗರದ ರಸ್ತೆಯ ತುಂಬೆಲ್ಲ ಚೆಲ್ಲುತ್ತಿರುವುದು ಕಂಡು ಬಂದಿದೆ ಎಂದು ಲಕ್ನೋ ಜಿಲ್ಲಾ ಮ್ಯಾಜಿಸ್ಟ್ರೇಟ್ ಕುಶಲ್ ರಾಜ್ ಶರ್ಮಾ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು
ಸಂಸದ ಡಿ.ಕೆ.ಸುರೇಶ್ ಆಸ್ತಿ ಮೌಲ್ಯ 593 ಕೋಟಿ ರೂ.!
IPL; ಇಂದು ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?
Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್
Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ