ಅಮರನಾಥ ಯಾತ್ರೆಗೆ ತೆರೆ: 2.60 ಲಕ್ಷ ಯಾತ್ರಿಕರ ಭೇಟಿ
Team Udayavani, Aug 8, 2017, 7:15 AM IST
ಶ್ರೀನಗರ: 40 ದಿನಗಳ ವಾರ್ಷಿಕ ಅಮರನಾಥ ಯಾತ್ರೆ ಸೋಮವಾರ ಮುಕ್ತಾಯಗೊಂಡಿತು. ಯಾತ್ರಿಕರಿದ್ದ ಬಸ್ಸಿನ ಮೇಲೆ ನಡೆದ ಉಗ್ರರ ದಾಳಿಯಂಥ ಕರಾಳ ನೆನಪಿನ ನಡುವೆಯೇ ಈ ಬಾರಿ 2.60 ಲಕ್ಷ ಯಾತ್ರಿಕರು ಅಮರನಾಥನ ದರ್ಶನ ಪಡೆದರು. ಹಾಗೆ ನೋಡಿದರೆ 14 ವರ್ಷಗಳಲ್ಲಿ ಇಷ್ಟು ಕಡಿಮೆ ಯಾತ್ರಿಕರು ಪಾಲ್ಗೊಂಡಿರುವುದು ಇದು 2ನೇ ಬಾರಿಗೆ ಎನ್ನಲಾಗಿದೆ. ಈ ಬಾರಿ ಉಗ್ರರ ದಾಳಿಗೆ 8 ಮಂದಿ ಬಲಿಯಾದರೆ, 40 ಇತರ ಯಾತ್ರಿಕರು ಅಸುನೀಗಿದ್ದಾರೆ. ಆ ಪೈಕಿ 16 ಮಂದಿ ಅಪಘಾತದಲ್ಲಿ, ಇನ್ನುಳಿದವರು ಅನಾರೋಗ್ಯ ಕಾರಣ ಸಾವಿಗೀಡಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ
Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ
Gobi Manchurian ಬ್ಯಾನ್ ಎಫೆಕ್ಟ್: ಚಾಟ್ಸ್ ಮಾರಾಟ ಕುಸಿತ
Book Brahma ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು
Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ