Ryugu ಕ್ಷುದ್ರಗ್ರಹದಲ್ಲಿ ಜೀವಚೈತನ್ಯ ಅಂಶ ಪತ್ತೆ! 20 ರೀತಿಯ ಅಮಿನೊ ಆ್ಯಸಿಡ್‌ಗಳು ಪತ್ತೆ

ಭೂಮಿಯಲ್ಲಿ ಜೀವ ಬೆಳವಣಿಗೆಗೆ ನೆರವಾಗಿದ್ದೇ ಈ ಆಕಾಶಕಾಯ?

Team Udayavani, Jun 8, 2022, 6:45 AM IST

ರುÂಗು ಕ್ಷುದ್ರಗ್ರಹದಲ್ಲಿ ಜೀವಚೈತನ್ಯ ಅಂಶ ಪತ್ತೆ! 20 ರೀತಿಯ ಅಮಿನೊ ಆ್ಯಸಿಡ್‌ಗಳು ಪತ್ತೆ

ನವದೆಹಲಿ: ಸೌರವ್ಯೂಹದಲ್ಲಿ ಬರುವ ಗ್ರಹಗಳ ಪೈಕಿ ನಮಗೆ ನಿಕಟ ಜ್ಞಾನವಿರುವುದು ಭೂಮಿಯ ಬಗ್ಗೆ ಮಾತ್ರ. ಅದೂ ಅಲ್ಪಸ್ವಲ್ಪವೆನ್ನದೇ ವಿಧಿಯಿಲ್ಲ!

ಇಂತಹ ಹೊತ್ತಿನಲ್ಲಿ ಜಪಾನಿ ಬಾಹ್ಯಾಕಾಶ ವಿಜ್ಞಾನಿಗಳು ಅಪೂರ್ವ ಶೋಧವೊಂದನ್ನು ಮಾಡಿದ್ದಾರೆ.

ಸೌರವ್ಯೂಹದಲ್ಲಿ ಬರುವ ಸಣ್ಣ ಆಕಾಶಕಾಯವೊಂದರಲ್ಲಿ 20 ರೀತಿಯ ಅಮಿನೊ ಆ್ಯಸಿಡ್‌ಗಳನ್ನು ಪತ್ತೆ ಮಾಡಿದ್ದಾರೆ. ಅಮಿನೊ ಆ್ಯಸಿಡ್‌ಗಳು ಮನುಷ್ಯನ ಬದುಕಿಗೆ ನೆರವಾಗುವ ಅಂಶಗಳು. ಇವುಗಳು ಭೂಮಿಯ ಹೊರತಾಗಿಯೂ ಬೇರೆ ಕಡೆ ಜೀವಿಗಳಿರುವ ಬಗ್ಗೆ ವಿಜ್ಞಾನಿಗಳಿಗೆ ಖಚಿತ ಸುಳಿವನ್ನು ನೀಡಿವೆ.

ಪತ್ತೆ ಮಾಡಿದ್ದು ಹೇಗೆ?:
2014ರಲ್ಲಿ ಜಪಾನಿನ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ ಜಾಕ್ಸಾ, ಹಯಬುಸ 2 ಎಂಬ ನೌಕೆಯನ್ನು ಅಂತರಿಕ್ಷಕ್ಕೆ ಹಾರಿಬಿಟ್ಟಿತ್ತು. ಇದರ ಕೆಲಸವೇ ಗ್ರಹೇತರ ಆಕಾಶಕಾಯಗಳನ್ನು ಪತ್ತೆಹಚ್ಚಿ, ಅವುಗಳೊಳಗಿನ ರಚನೆಯನ್ನು ಅಧ್ಯಯನ ಮಾಡುವುದು. ಈಗ ಸಿಕ್ಕಿರುವ ಆಕಾಶಕಾಯಕ್ಕೆ ಜಪಾನಿ ವಿಜ್ಞಾನಿಗು ರ್ಯುಗು ಎಂದು ಹೆಸರಿಟ್ಟಿದ್ದಾರೆ.

ಅಮಿನೊ ಆ್ಯಸಿಡ್‌ ಮಹತ್ವ:
ಹಯಬುಸ 2 ಕಳುಹಿಸಿರುವ ಮಾದರಿಗಳಲ್ಲಿ 20 ರೀತಿಯ ಅಮಿನೊ ಆ್ಯಸಿಡ್‌ಗಳು ಸಿಕ್ಕಿವೆ. ಈ ಆ್ಯಸಿಡ್‌ಗಳು ಅತಿಸಣ್ಣ ಕಣಗಳು. ಇವುಗಳು ಒಗ್ಗೂಡಿ ಪ್ರೊಟೀನ್‌ಗಳು ರಚನೆಯಾಗುತ್ತವೆ. ಈ ಪ್ರೊಟೀನ್‌ಗಳು ಮನುಷ್ಯನ ಶರೀರಕ್ಕೆ ಅತಿಮುಖ್ಯ ಅಂಶಗಳು. ಆಹಾರವನ್ನು ಜೀರ್ಣ ಮಾಡುವುದಕ್ಕೆ, ಶರೀರದ ಬೆಳವಣಿಗೆಗೆ, ಜೀವಕೋಶಗಳನ್ನು ದುರಸ್ತಿ ಮಾಡುವುದಕ್ಕೆ ನೆರವು ನೀಡುವುದೇ ಅಮಿನೊ ಆ್ಯಸಿಡ್‌ಗಳು.

ವಿಜ್ಞಾನಿಗಳಿಗೆ ಸಿಕ್ಕ ಸುಳಿವೇನು?:
ರ್ಯುಗುವಿನಲ್ಲಿ ಅಮಿನೊ ಆಮ್ಲಗಳು ಪತ್ತೆಯಾಗಿರುವುದರಿಂದ ಭೂಮಿಯ ರಚನೆ ಬಗ್ಗೆ ವಿಜ್ಞಾನಿಗಳಿಗೆ ಒಂದು ಸುಳಿವು ಸಿಕ್ಕಿದಂತಾಗಿದೆ. ಸಾವಿರಾರು ಕೋಟಿ ವರ್ಷಗಳ ಹಿಂದೆ ಭೂಮಿ ಇನ್ನೂ ಶೈಶವಾವಸ್ಥೆಯಲ್ಲಿದ್ದಾಗ ಸಣ್ಣ ಆಕಾಶಕಾಯಗಳಿಂದಲೇ ಭೂಮಿಗೆ ಜೀವಚೈತನ್ಯಗಳು ಪೂರೈಕೆಯಾದವೇ ಎಂಬ ಪ್ರಶ್ನೆ ಹುಟ್ಟಿಕೊಂಡಿವೆ. ರುÂಗು ಸೂರ್ಯನನ್ನು ಸುತ್ತುತ್ತದೆ. ಇದರಲ್ಲಿ ಇಂಗಾಲ, ಸಾವಯವ ಅಂಶಗಳಿವೆ. ನೀರು ಭಾರೀ ಪ್ರಮಾಣದಲ್ಲಿದೆ. ಹಾಗಾಗಿ ಭೂಮಿಯ ಹುಟ್ಟು ಬೆಳವಣಿಗೆಗಳಿಗೂ ಒಂದು ಆಧಾರ ಇಲ್ಲಿ ಸಿಗುತ್ತದೆ.

 

ಟಾಪ್ ನ್ಯೂಸ್

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ,

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ

9-aranthodu

Aranthodu: ಬೆಂಕಿ ಅವಘಡ; ತಪ್ಪಿದ ಭಾರೀ ಅನಾಹುತ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

7-mng

Mangaluru: ಮದ್ಯಜಪ್ತಿ,16.4 ಕೆಜಿ ಡ್ರಗ್ಸ್‌ ವಶ: ಜಿಲ್ಲಾಧಿಕಾರಿ ಮಾಹಿತಿ

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jamyang Tsering Namgyal missed bjp ticket in ladakh

Loksabha Election; ಬಿಜೆಪಿ 14ನೇ ಪಟ್ಟಿ: ಲಡಾಖ್‌ ಹಾಲಿ ಸಂಸದ ನಮ್‌ಗ್ಯಾಲ್‌ ಗೆ ಕೊಕ್‌

Biriyani was being served on paper plates with images of Lord Rama

Video| ರಾಮನ ಫೋಟೋ ಇರುವ ತಟ್ಟೆಯಲ್ಲಿ ಬಿರಿಯಾನಿ: ವಿವಾದ

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ,

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ

9-aranthodu

Aranthodu: ಬೆಂಕಿ ಅವಘಡ; ತಪ್ಪಿದ ಭಾರೀ ಅನಾಹುತ

Gajendragad; ದಕ್ಷಿಣ ಕಾಶಿ ಕಾಲಕಾಲೇಶ್ವರ ಅದ್ದೂರಿ ರಥೋತ್ಸವ

Gajendragad; ದಕ್ಷಿಣ ಕಾಶಿ ಕಾಲಕಾಲೇಶ್ವರ ಅದ್ದೂರಿ ರಥೋತ್ಸವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.