ಯಡಿಯೂರಪ್ಪಗೆ ಅಮಿತ್ ಶಾ ದಿಲ್ಲಿಗೆ ಬುಲಾವ್ ?
Team Udayavani, May 15, 2018, 12:20 PM IST
ಹೊಸದಿಲ್ಲಿ : ಇತ್ತ ಕರ್ನಾಟಕದಲ್ಲಿ ಬಿಜೆಪಿ ಸರಳ ಬಹುಮತ ಪಡೆಯುವತ್ತ ಸಾಗುತ್ತಿರುವಂತೆಯೇ ಅತ್ತ ದಿಲ್ಲಿ ವರದಿಗಳ ಪ್ರಕಾರ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಬಿ ಎಸ್ ಯಡಿಯೂರಪ್ಪ ಅವರಿಗೆ ದಿಲ್ಲಿಗೆ ಬರುವಂತೆ ಬುಲಾವ್ ನೀಡಿರುವುದಾಗಿ ತಿಳಿದು ಬಂದೆ.
ಬಿಜೆಪಿ ಪ್ರಕೃತ 109 ಸ್ಥಾನಗಳು ಮುನ್ನಡೆ ಹೊಂದಿದ್ದು 113 ರ ಮ್ಯಾಜಿಕ್ ನಂಬರ್ ತಲುಪುವುದಕ್ಕೆ ನಿಕಟವಾಗಿದೆ. ಆದರೂ ಅದು ಮ್ಯಾಜಿಕ್ ಫಿಗರ್ ತಲುಪುವುದನ್ನು ಕಾತರದಿಂದ ಎದುರು ನೋಡಲಾಗುತ್ತಿದೆ.
ಬುಲಾವ್ ಪ್ರಕಾರ ಯಡಿಯೂರಪ್ಪ ಅವರು ಶಾ ಜತೆಗೆ ಚರ್ಚಿಸಲು ಇಂದು ಸಂಜೆ ದಿಲ್ಲಿಗೆ ಪ್ರಯಾಣಿಸಲಿದ್ದಾರೆ ಎಂದು ತಿಳಿದುಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್ ರೆಡ್ಡಿ ಲೆಕ್ಕಚಾರವೇನು!
Delhi ; ಬಿಕಿನಿಯಲ್ಲೇ ಬಸ್ ಹತ್ತಿದ ಮಹಿಳೆ; ವಿಡಿಯೋ ವೈರಲ್
EVM VVPAT case: ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ
Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ