ಆರ್ಚ್ ಬಿಷಪ್ರಿಗೆ ಆರೆಸ್ಸೆಸ್ ಆಮಂತ್ರಣ
Team Udayavani, Feb 8, 2020, 12:45 AM IST
ಪಣಜಿ: ಇಲ್ಲಿ ನಡೆಯಲಿರುವ ಉಪನ್ಯಾಸವೊಂದರಲ್ಲಿ ಭಾಗವಹಿಸಲು ಗೋವಾ, ದಾಮನ್ನ ಆರ್ಚ್ ಬಿಷಪ್ರಿಗೆ ಆರ್ಎಸ್ಎಸ್ ಆಹ್ವಾನ ನೀಡಿದೆ.
ಪಣಜಿ ಬಳಿಯ ಡೋನಾ ಪೌಲ ಬಳಿ ಫೆ. 8ರಂದು ಆರ್ಎಸ್ಎಸ್ ಪ್ರಧಾನ ಕಾರ್ಯದರ್ಶಿ ಭಯ್ಯಾಜಿ ಜೋಷಿ, ‘ಸಂಘದ ವಿಶ್ವಭಾರತ ಪರಿಕಲ್ಪನೆ’ ಕುರಿತು ಭಾಷಣ ಮಾಡಲಿದ್ದಾರೆ. ಉಪನ್ಯಾಸದಲ್ಲಿ ಭಾಗವಹಿಸಲು ನಾವು ಆರ್ಚ್ ಬಿಷಪ್ರನ್ನು ಆಹ್ವಾನಿಸಿದ್ದೇವೆ ಎಂದು ಗೋವಾ ಆರ್ಎಸ್ಎಸ್ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..