ಮದುವೆ ಆಗೋ ಮುನ್ನ ಬಿಜೆಪಿಯನ್ನು ಕೇಳಿ: ಸುರ್ಜೇವಾಲಾ
Team Udayavani, Dec 20, 2017, 5:42 PM IST
ಹೊಸದಿಲ್ಲಿ : ದೇಶದ ಯುವಕ, ಯುವತಿಯರು ತಾವು ಮದುವೆಯಾಗುವುದಕ್ಕೆ ಮತ್ತು ತಾವು ಮದುವೆಯಾಗುವ ಸ್ಥಳಗಳನ್ನು ನಿರ್ಧರಿಸುವುದಕ್ಕೆ ಕೇಸರಿ ಪಕ್ಷದ ಒಪ್ಪಿಗೆ ಪಡೆದುಕೊಳ್ಳಬೇಕು ಎಂದು ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ ಅವರು ಬಿಜೆಪಿಯ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಮಧ್ಯಪ್ರದೇಶದ ಬಿಜೆಪಿ ಶಾಸಕರೊಬ್ಬರು “ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ಭಾರತದಲ್ಲಿ ಏಕೆ ಮದುವೆಯಾಗಲಿಲ್ಲ; ವಿದೇಶದಲ್ಲಿ ಯಾಕೆ ಮದುವೆಯಾದರು’ ಎಂದು ಪ್ರಶ್ನಿಸಿರುವುದಕ್ಕೆ ಪ್ರತಿಕ್ರಿಯೆಯಾಗಿ ಸುರ್ಜೇವಾಲಾ ಅವರು ಈ ಕಿಡಿನುಡಿಗಳನ್ನು ಆಡಿದ್ದಾರೆ.
ದೇಶದ ಯುವಕರೇ, ಯುವತಿಯರೇ, ನೀವು ಮದುವೆಯಾಗುವ ಮುನ್ನ, ಮದುವೆ ಸಮಾರಂಭದ ಸ್ಥಳವನ್ನು ತೀರ್ಮಾನಿಸುವ ಮುನ್ನ, ಮದುವೆ ಊಟದಲ್ಲಿ ಏನೇನೆಲ್ಲ ಖಾದ್ಯಗಳು ಇರಬೇಕು ಎಂದು ನಿರ್ಧರಿಸುವ ಮುನ್ನ ದಯವಿಟ್ಟು ಬಿಜೆಪಿಯ ಅನುಮತಿ ಕೇಳಿ ಎಂದು ಸುರ್ಜೇವಾಲಾ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು