ಜೋತಿಷ, ಗಿಣಿಶಾಸ್ತ್ರದ ಫಲಿತಾಂಶಕ್ಕೂ ಕೊಕ್!
Team Udayavani, Mar 31, 2017, 1:39 AM IST
ಹೊಸದಿಲ್ಲಿ: ಈವರೆಗೆ ಯಾವುದೇ ಚುನಾವಣೆಯಿದ್ದರೂ ಇಂತಿಷ್ಟು ದಿನಗಳವರೆಗೆ ಮಾಧ್ಯಮಗಳು ಮತಗಟ್ಟೆ ಸಮೀಕ್ಷೆಗಳನ್ನು ಪ್ರಕಟಿಸುವಂತಿಲ್ಲ ಎಂಬ ನಿಯಮ ಜಾರಿಯಿತ್ತು. ಈಗ ಇದರ ವ್ಯಾಪ್ತಿಗೆ ಜೋತಿಷಿಗಳು ಹಾಗೂ ಗಿಣಿಶಾಸ್ತ್ರ ನುಡಿಯುವವರಿರೂ ಬಂದಿದ್ದಾರೆ. ಚುನಾವಣೆಯ ಅವಧಿಯಲ್ಲಿ ಇಂಥವರು ಗೆಲ್ಲುತ್ತಾರೆ ಅಥವಾ ಸೋಲುತ್ತಾರೆ ಎಂದು ಜೋತಿಷಿಗಳು, ಗಿಣಿಶಾಸ್ತ್ರ ನುಡಿಯುವವರು ಭವಿಷ್ಯ ನುಡಿದರೆ, ಅದು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗುತ್ತದೆ ಎಂದು ಚುನಾವಣಾ ಆಯೋಗ ಹೇಳಿದೆ. ಜತೆಗೆ, ಇಂತಹ ಕಾರ್ಯಕ್ರಮಗಳನ್ನು ಪ್ರಸಾರ ಮಾಡದಂತೆ ಮತ್ತು ಮುದ್ರಿಸದಂತೆ ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳಿಗೆ ಆಯೋಗ ಸೂಚಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್ ಗೆ ಸುಪ್ರೀಂ
Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ