- Friday 13 Dec 2019
ಇಂದು ಸುಪ್ರೀಂನಿಂದ ಅಯೋಧ್ಯೆ ಸಂಧಾನ ಪ್ರಗತಿ ವಿಚಾರಣೆ
Team Udayavani, May 10, 2019, 6:00 AM IST
ನವದೆಹಲಿ: ಅಯೋಧ್ಯೆಯ ರಾಮಜನ್ಮಭೂಮಿ ವಿವಾದವನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಅವಕಾಶ ನೀಡಿದ್ದ ಸುಪ್ರೀಂಕೋರ್ಟ್, ಈ ಪ್ರಕ್ರಿಯೆಯ ಪ್ರಗತಿ ಪರಿಶೀಲನೆಯನ್ನು ಶುಕ್ರವಾರ ನಡೆಸಲಿದೆ. ಈ ಮಧ್ಯೆ ರಾಜಿ ಸಂಧಾನ ಸಮಿತಿಯು ಮಧ್ಯಂತರ ವರದಿಯನ್ನು ಸುಪ್ರೀಂಕೋರ್ಟ್ಗೆ ಸಲ್ಲಿಸಿದೆ. ವರದಿಯಲ್ಲಿ ಯಾವ ಅಂಶಗಳನ್ನು ಉಲ್ಲೇಖೀಸಲಾಗಿದೆ ಎಂಬುದು ತಿಳಿದುಬಂದಿಲ್ಲ. 6ರಂದೇ ವರದಿಯನ್ನು ಸಲ್ಲಿಕೆ ಮಾಡಲಾಗಿತ್ತು.
ರಾಜಿ ಸಂಧಾನಕ್ಕೆ ಮಾ. 8 ರಂದು ಆದೇಶ ನೀಡಿದ ನಂತರ ಇದೇ ಮೊದಲ ಬಾರಿಗೆ ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಡೆಸುತ್ತಿದೆ. ರಾಜಿ ಸಂಧಾನ ಸಮಿತಿಗೆ ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎಫ್. ಎಂ. ಐ. ಖಲೀಫುಲ್ಲಾ ಮುಖ್ಯಸ್ಥರಾಗಿದ್ದು, ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಮತ್ತು ಹಿರಿಯ ವಕೀಲ ಶ್ರೀರಾಮ್ ಪಂಚು ಸದಸ್ಯರಾಗಿದ್ದಾರೆ. ಈ ಸಮಿತಿ ಪ್ರಕ್ರಿಯೆಆರಂಭಿಸಿದ್ದು, ಎಲ್ಲ ದೂರುದಾರರ ಪ್ರತಿನಿಧಿಗಳ ಸಭೆಯನ್ನೂ ಈಗಾಗಲೇ ನಡೆಸಿದೆ.
ಈ ವಿಭಾಗದಿಂದ ಇನ್ನಷ್ಟು
-
ನವದೆಹಲಿ: ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಪ್ರವೇಶಕ್ಕೆ ಅವಕಾಶ ಮತ್ತು ರಕ್ಷಣೆ ನೀಡಬೇಕು ಎಂದು ಸಲ್ಲಿಸಲಾಗಿರುವ ಅರ್ಜಿಗಳ ಬಗ್ಗೆ ತಕ್ಷಣವೇ ಆದೇಶ ನೀಡಲು ಸುಪ್ರೀಂಕೋರ್ಟ್...
-
ಹೊಸದಿಲ್ಲಿ: ಭಾರತದಲ್ಲೂ ವಿಶ್ವದರ್ಜೆಯ ರೈಲುಗಳು ಓಡಾಡಬೇಕೆನ್ನುವ ಕನಸು ಶೀಘ್ರ ನನಸಾಗಲಿದೆ. 100 ಮಾರ್ಗಗಳಲ್ಲಿ 150 ವಿಶ್ವದರ್ಜೆಯ ಪ್ರಯಾಣಿಕ ರೈಲುಗಳನ್ನು ಒಡಿಸಲು...
-
ನವದೆಹಲಿ:ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸುವುದನ್ನು ತಡೆಯಲು ಯಾವುದೇ ರಾಜ್ಯ ಸರ್ಕಾರಕ್ಕೆ ಅಧಿಕಾರ ಇಲ್ಲ ಎಂದು ಕೇಂದ್ರ ಗೃಹ ಸಚಿವಾಲಯದ ಮೂಲಗಳು...
-
ನವದೆಹಲಿ/ಹೈದರಾಬಾದ್: ದಿಲ್ಲಿಯ ನಿರ್ಭಯಾ, ತೆಲಂಗಾಣದ ದಿಶಾ, ಉನ್ನಾವ್ ಅತ್ಯಾಚಾರ ಪ್ರಕರಣಗಳು ದೇಶವನ್ನೇ ಬೆಚ್ಚಿಬೀಳಿಸಿದ್ದಲ್ಲದೇ ಆರೋಪಿಗಳಿಗೆ ಕಠಿಣ ಶಿಕ್ಷೆ...
-
ನವದೆಹಲಿ: ಪೌರತ್ವ ತಿದ್ದುಪಡಿ ಮಸೂದೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಮಂಡನೆಗೂ ಮುನ್ನ ವಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು. ಏತನ್ಮಧ್ಯೆ ಡಿಸೆಂಬರ್...
ಹೊಸ ಸೇರ್ಪಡೆ
-
ಉಡುಪಿ: ಮಣಿಪಾಲದ ಐನಾಕ್ಸ್ ಚಿತ್ರಮಂದಿರದ ಬಳಿ ಶುಕ್ರವಾರ ಮಧ್ಯಾಹ್ನ ಟಿಪ್ಪರ್ ಲಾರಿಯೊಂದು ಬ್ರೇಕ್ ವೈಫಲ್ಯಕ್ಕೀಡಾಗಿ ಹಲವು ವಾಹನಗಳಿಗೆ ಢಿಕ್ಕಿ ಹೊಡೆದಿದೆ....
-
ನವದೆಹಲಿ: ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಪ್ರವೇಶಕ್ಕೆ ಅವಕಾಶ ಮತ್ತು ರಕ್ಷಣೆ ನೀಡಬೇಕು ಎಂದು ಸಲ್ಲಿಸಲಾಗಿರುವ ಅರ್ಜಿಗಳ ಬಗ್ಗೆ ತಕ್ಷಣವೇ ಆದೇಶ ನೀಡಲು ಸುಪ್ರೀಂಕೋರ್ಟ್...
-
ಉಡುಪಿ: ಸಾಮಾನ್ಯವಾಗಿ ಎರಡು ಬಾಳೆಹಣ್ಣುಗಳು ಜತೆಯಾಗಿ ಕಂಡುಬರುವುದಿದೆ. ಇದನ್ನು ಅಂಬ್ಡ್ ಬಾಳೆ ಹಣ್ಣು ಎಂದು ಕರೆಯುತ್ತಾರೆ. ಇದರ ತುಳು ಹೆಸರು "ಅಮರ್ ಪಂರ್ದ್'....
-
ಹೊಸದಿಲ್ಲಿ: ಭಾರತದಲ್ಲೂ ವಿಶ್ವದರ್ಜೆಯ ರೈಲುಗಳು ಓಡಾಡಬೇಕೆನ್ನುವ ಕನಸು ಶೀಘ್ರ ನನಸಾಗಲಿದೆ. 100 ಮಾರ್ಗಗಳಲ್ಲಿ 150 ವಿಶ್ವದರ್ಜೆಯ ಪ್ರಯಾಣಿಕ ರೈಲುಗಳನ್ನು ಒಡಿಸಲು...
-
ನೆಲ್ಯಾಡಿ : ಬೆಳ್ತಂಗಡಿ ತಾಲೂಕು ಶಿಬಾಜೆ ಗ್ರಾಮದ ಪೆರ್ಲ ಸರಕಾರಿ ಶಾಲೆಯ ಕುಡಿಯುವ ನೀರಿನ ಬಾವಿಗೆ ಕೆಲವು ದಿನಗಳ ಹಿಂದೆ ವಿಷ ಹಾಕಿದ ಪ್ರಕರಣದ ಆರೋಪಿಗಳ ಶೀಘ್ರ...