ಕೈದಿಗಳಿಗೆ ಪೌರೋಹಿತ್ಯ ತರಬೇತಿ
Team Udayavani, Mar 20, 2022, 7:02 AM IST
ಭೋಪಾಲ್: ಕೈದಿಗಳು ಸೆರೆಮನೆಯಲ್ಲೇ ಪೌರೋಹಿತ್ಯ ಕಲಿತು, ಹೊರಬಂದ ಅನಂತರ ಅದನ್ನೇ ವೃತ್ತಿಯಾಗಿ ಸ್ವೀಕರಿಸುವಂತಾದರೆ? ಇಂತಹದ್ದೊಂದು ಪ್ರಯೋಗ ಮಧ್ಯಪ್ರದೇಶದ ರಾಜಧಾನಿ ಭೋಪಾಲ್ನ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.
ಮಧ್ಯಪ್ರದೇಶದ ಬಂದೀಖಾನೆ ಇಲಾಖೆಯೊಂದಿಗೆ ಅಖೀಲ ವಿಶ್ವ ಗಾಯತ್ರೀ ಪರಿವಾರ (ಎವಿಜಿಪಿ) ಕೈಜೋಡಿಸಿದೆ. ಸೆರೆಮನೆಯ ಗ್ರಂಥಾಲ ಯದಲ್ಲಿ ಕೈದಿಗಳಿಗೆ ಮಾ.1ರಿಂದ 31ರ ವರೆಗೆ ಪೌರೋಹಿತ್ಯದ ತರಬೇತಿ ನೀಡುತ್ತಿದೆ. ಈಗಾಗಲೇ ತಾತ್ವಿಕ ತರಗತಿಗಳನ್ನು ಮುಗಿಸಿ, ಪ್ರಾಯೋಗಿಕ ತರಗತಿಗಳನ್ನು ಆರಂಭಿಸಲಾಗಿದೆ.
ಇನ್ನು 6 ತಿಂಗಳು, 2 ವರ್ಷ ಹೀಗೆ ಬಿಡುಗಡೆಗೆ ಸಜ್ಜಾಗಿರುವ ವ್ಯಕ್ತಿಗಳು ಇದನ್ನು ಕಲಿತು ಮುಂದಿನ ಬದುಕನ್ನು ಗೌರವದಿಂದ ನಡೆಸಬೇಕೆನ್ನುವುದು ಎವಿಜಿಪಿ ಉದ್ದೇಶವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ