ಬಿಸ್ಮಿಲ್ಲಾ ಖಾನ್ರ ಪದ್ಮ ವಿಭೂಷಣ ಪ್ರಶಸ್ತಿಗೆ ಗೆದ್ದಲು
Team Udayavani, Aug 23, 2017, 8:35 AM IST
ವಾರಾಣಸಿ: ಶಹನಾಯ್ ಮಾಂತ್ರಿಕ ಬಿಸ್ಮಿಲ್ಲಾ ಖಾನ್ ನಿಧನರಾಗಿ ಸೋಮವಾರಕ್ಕೆ 11 ವರ್ಷಗಳು ಕಳೆದಿವೆ. ಅವರಿಗೆ ಕೊಡಮಾಡಲಾಗಿದ್ದ ಪದ್ಮವಿಭೂಷಣ ಪ್ರಶಸ್ತಿ ಪತ್ರದ ಒಂದು ಭಾಗವನ್ನು ಗೆದ್ದಲು ತಿಂದಿದೆ. ಅವರ 11ನೇ ಪುಣ್ಯತಿಥಿ ಅಂಗವಾಗಿ ಅವರ ಮಗ ಅವರು ಬಳಸಿದ ವಾದ್ಯಗಳು ಮತ್ತು ಅವರಿಗೆ ಸಂದ ಪ್ರಶಸ್ತಿ ಪುರಸ್ಕಾರಗಳ ಪ್ರದರ್ಶನ ಏರ್ಪಡಿಸಿದ್ದರು. ಈ ವೇಳೆ 1980ರಲ್ಲಿ ನೀಡಲಾಗಿದ್ದ ಪದ್ಮ ಪ್ರಶಸ್ತಿಯನ್ನು ಗೆದ್ದಲು ತಿಂದಿರುವುದು ಅವರ ಮಗನ ಗಮನಕ್ಕೆ ಬಂದಿದೆ. ನಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ. ಪ್ರಶಸ್ತಿ ಮತ್ತು ವಾದ್ಯಗಳನ್ನು ಸಂರಕ್ಷಿಸಲು ಬಹಳ ಕಷ್ಟವಾಗುತ್ತಿದೆ. ನಮ್ಮ ಕೈಲಾದಷ್ಟು ಹಣ ವಿನಿಯೋಗಿಸಿ ಈ ವಸ್ತುಗಳನ್ನು ಸಂರಕ್ಷಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!
RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ
Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ
ಬಿಲ್ ಗೇಟ್ಸ್ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ
Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು