ಗಾಜಿಯಾಬಾದ್ ರೈಲು ಹಳಿ ಮೇಲೆ ಬಕ್ಸಾರ್ ಜಿಲ್ಲಾ ಮ್ಯಾಜಿಸ್ಟ್ರೇಟರ ಶವ
Team Udayavani, Aug 11, 2017, 11:32 AM IST
ಗಾಜಿಯಾಬಾದ್, ಉತ್ತರ ಪ್ರದೇಶ : ಬಿಹಾರದ ಹಿರಿಯ ಐಎಎಸ್ ಅಧಿಕಾರಿ ಹಾಗೂ ಬಕ್ಸಾರ್ನ ಜಿಲ್ಲಾ ಮ್ಯಾಜಿಸ್ಟೇಟ್ ಆಗಿರುವ ಮುಕೇಶ್ ಪಾಂಡೆ ಮೃತ ದೇಹ ಇಲ್ಲಿಗೆ ಸಮೀಪದ ರೈಲು ಹಳಿಯ ಮೇಲೆ ಪತ್ತೆಯಾಗಿದೆ. ಶವದ ಪಕ್ಕದಲ್ಲೇ ಪಾಂಡೆ ಅವರು ಬರೆದಿಟ್ಟಿರುವ ಡೆತ್ ನೋಟ್ ಪೊಲೀಸರಿಗೆ ಸಿಕ್ಕಿದೆ.
2012ನ ಐಎಎಸ್ ಬ್ಯಾಚ್ಗೆ ಸೇರಿದ ಪಾಂಡೆ ಅವರು “ಜೀವನದಲ್ಲಿ ನಾನು ತೀವ್ರ ಜುಗುಪ್ಸೆ ಪಟ್ಟಿದ್ದೇನೆ; ಮನುಷ್ಯನ ಬದುಕಿನ ಮೇಲೇ ನನಗೆ ವಿಶ್ವಾಸ ಹೊರಟುಹೋಗಿದೆ’ ಎಂದು ತಮ್ಮ ಡೆತ್ ನೋಟ್ನಲ್ಲಿ ಹೇಳಿದ್ದಾರೆ.
ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪಾಂಡೆ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದರು. ಆತನೋರ್ವ ಉತ್ತಮ ಆಡಳಿತಗಾರನಾಗಿದ್ದರು ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು
Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ
Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ
IPL; ಪಂಜಾಬ್ ಕಿಂಗ್ಸ್-ಮುಂಬೈ ಇಂಡಿಯನ್ಸ್ : ಒಂದೇ ದೋಣಿಯ ಪಯಣಿಗರು
Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ