ಜೆಟ್ ಏರ್ ವೇಸ್ ನೌಕರರ ವೇತನ ಪಾವತಿಗೆ ಹಣ ಕೊಡಲು ಸಾಧ್ಯವಿಲ: ಎಸ್ಬಿಐ
Team Udayavani, May 23, 2019, 11:45 AM IST
ಹೊಸದಿಲ್ಲಿ : ಭಾರೀ ಸಾಲ ಬಾಧೆಯಿಂದ ಮುಚ್ಚಿ ಹೋಗುವ ಸಂಕಷ್ಟಕ್ಕೆ ಗುರಿಯಾಗಿರುವ ಜೆಟ್ ಏರ್ ವೇಸ್ ವಿಮಾನಯಾನ ಸಂಸ್ಥೆ ಗೆ ಸಾಲ ಒದಗಣೆ ಕೂಟದ ನೇತೃತ್ವ ವಹಿಸಿರುವ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ಜೆಟ್ ಏರ್ ವೇಸ್ ಕಂಪೆನಿಯ ನೌಕರರ ವೇತನ ಪಾವತಿಗೆ ಹಣ ಒದಗಿಸಲು ತನಗೆ ಸಾಧ್ಯವಿಲ್ಲ ಎಂದು ಹೇಳಿರುವುದಾಗಿ ವರದಿಯಾಗಿದೆ.
ಜೆಟ್ ಏರ್ ವೇಸ್ ಆಡಳಿತ ಮಂಡಳಿ ಮತ್ತು ನೌಕರರ ನಡುಉವಿನ ಸಂಘರ್ಷದಲ್ಲಿ ತಾನು ಶಾಮೀಲಾಗುವುದಿಲ್ಲ, ಏಕೆಂದರೆ ತಾನು ತನಿಖೆ ನಡೆಸುವ ಸಂಸ್ಥೆ ಅಲ್ಲ ಎಂದು ಎಸ್ಬಿಐ, ಪ್ರಾದೇಶಿಕ ಕಾರ್ಮಿಕ ಆಯುಕ್ತರಿಗೆ (ಆರ್ಎಲ್ಸಿ) ತಿಳಿಸಿದೆ ಎಂದು ಹಿಂದು ಬ್ಯುಸಿನೆಸ್ ಲೈನ್ ವರದಿ ಮಾಡಿದೆ.
ಜೆಟ್ ಏರ್ ವೇಸ್ ನಿರ್ವಹಣೆ ನಗದು ಹರಿವಿನ ಆಧಾರಿನಲ್ಲಿ ನಡೆಯುತ್ತಿರುವುದರಿಂದ ತಾನು ಅದಕ್ಕೆ ಕ್ರೆಡಿಟ್ (ಸಾಲ) ಸೌಕರ್ಯ ನೀಡಲಾರೆ ಎಂದು ಎಸ್ಬಿಐ ಹೇಳಿದೆ. ಕಳೆದ ಎಪ್ರಿಲ್ 17ರಂದು ಜೆಟ್ ಏರ್ ವೇಸ್ ತಾತ್ಕಾಲಿಕವಾಗಿ ತನ್ನ ವಾಯು ಸಾರಿಗೆ ಸೌಕರ್ಯವನ್ನು ನಿಲ್ಲಿಸಿರುವುದರಿಂದ ಅದೀಗ ಪರ್ಯಾಪ್ತ ಪ್ರಮಾಣದ ನಗದು ಹರಿವು ಉಂಟುಮಾಡುತ್ತಿಲ್ಲ ಎಂದು ಎಸ್ಬಿಐ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್ ಇನ್ ಫ್ಲುಯೆನ್ಸರ್ ನಿಧನ
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?
ಗ್ಯಾಂಗ್ ಸ್ಟರ್ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್ ಮನೆಯಿಂದ ಕ್ಯಾಬ್ ಬುಕ್: ಯುವಕ ಅರೆಸ್ಟ್
Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
MUST WATCH
ಹೊಸ ಸೇರ್ಪಡೆ
ʼಭಜರಂಗಿ ಭಾಯಿಜಾನ್ʼ, ʼರೌಡಿ ರಾಥೋರ್ʼ ಸೀಕ್ವೆಲ್ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ನಿರ್ಮಾಪಕ
Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ
Revealed; ನೇಹಾ ಹಿರೇಮಠ ಹಂತಕ ಫಯಾಜ್ನ ಮತ್ತೊಂದು ಕರಾಳ ಮುಖ ಅನಾವರಣ
Congress: ಸರ್ಕಾರದ ಯೋಜನೆಗಳು ಜನಸ್ನೇಹಿಯಾಗಿರಬೇಕು: ಕೆ.ಜಯಪ್ರಕಾಶ್ ಹೆಗ್ಡೆ
Bidar; ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಈಶ್ವರ್ ಖಂಡ್ರೆ