ದುಬಾೖಯಿಂದ ವಾಪಸಾದವರ ವಿರುದ್ಧ ಕೇಸು
Team Udayavani, May 20, 2020, 11:32 AM IST
ಸಾಂದರ್ಭಿಕ ಚಿತ್ರ
ದುಬಾೖಯಿಂದ ಬಂದಿದ್ದ ಮೂವರು ಸೋಂಕು ತಗುಲಿದ್ದರೂ, ಅದನ್ನು ಬಹಿರಂಗಪಡಿಸದೆ ತಿರುವನಂತಪುರಕ್ಕೆ ಪ್ರಯಾಣಿಸಿದ್ದ ಹಿನ್ನೆಲೆಯಲ್ಲಿ, ಕೇರಳ ಸರಕಾರ ಅವರ ವಿರುದ್ಧ ಮಂಗಳವಾರ ದೂರು ದಾಖಲಿಸಿದೆ. ಕೊಲ್ಲಂ ಜಿಲ್ಲೆಯವರಾಗಿದ್ದ ಮೂವರು ರವಿವಾರ ದುಬಾೖಯಿಂದ ತಿರುವನಂತಪುರಂಗೆ ಆಗಮಿಸಿದ್ದರು. ಸೋಮವಾರ ಅವರಿಗೆ ಪರೀಕ್ಷೆ ನಡೆಸಿ ಕ್ವಾರಂಟೈನ್ ನಲ್ಲಿಡಲಾಗಿದೆ. ದುಬಾೖಯಲ್ಲಿ ಅವರಿಗೆ ಪರೀಕ್ಷಿಸಿದ ಬಳಿಕ ಸೋಂಕು ದೃಢಪಟ್ಟಿತ್ತು. ಆದರೆ, ಅವರು ಆ ವಿಷಯವನ್ನು ಬಹಿರಂಗಪಡಿಸದೆ ತಿರುವನಂತಪುರಂಗೆ ಆಗಮಿಸಿದ್ದರು. ನಂತರ ತಮ್ಮ ಸ್ಥಳಗಳಿಗೆ ಹೋಗಲು ಪೊಲೀಸರು ವ್ಯವಸ್ಥೆ ಮಾಡಿದ್ದ ಬಸ್ನಲ್ಲಿಯೂ ಅವರು ಪ್ರಯಾಣಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್