ಸಿಬಿಐನಿಂದ ಲಾಲು ಪ್ರಸಾದ್‌ ಯಾದವ್‌ ವಿಚಾರಣೆ


Team Udayavani, Mar 8, 2023, 6:15 AM IST

ಸಿಬಿಐನಿಂದ ಲಾಲು ಪ್ರಸಾದ್‌ ಯಾದವ್‌ ವಿಚಾರಣೆ

ಹೊಸದಿಲ್ಲಿ: ಉದ್ಯೋಗಕ್ಕಾಗಿ ಭೂಮಿ ಹಗರಣ ಸಂಬಂಧಿಸಿದಂತೆ ಮಾಜಿ ರೈಲ್ವೇ ಸಚಿವ, ಆರ್‌ಜೆಡಿ ನಾಯಕ ಲಾಲು ಪ್ರಸಾದ್‌ ಯಾದವ್‌ ಅವರನ್ನು ಸಿಬಿಐ ಅಧಿಕಾರಿಗಳು ಮಂಗಳವಾರ ವಿಚಾರಣೆ ನಡೆಸಿದ್ದಾರೆ.

ಹೊಸದಿಲ್ಲಿಯಲ್ಲಿ ಇರುವ ತಮ್ಮ ಪುತ್ರಿ ಮಿಶಾ ಭಾರತಿ ಅವರ ನಿವಾಸದಲಿದ್ದ ಲಾಲು ಅವರನ್ನು ಐದು ಮಂದಿ ಸಿಬಿಐ ಅಧಿಕಾರಿಗಳ ತಂಡ ಅಲ್ಲಿಯೇ ವಿಚಾರಣೆ ನಡೆಸಿತು.

ಯಾದವ್‌ ರೈಲ್ವೇ ಸಚಿವರಾಗಿದ್ದಾಗ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು, ರೈಲ್ವೇಯಲ್ಲಿ ಹಲವು ನೇಮಕ ಮಾಡಿದ ಆರೋಪ ಎದುರಿಸುತ್ತಿದ್ದಾರೆ.

ಸೋಮವಾರ ಪಟ್ನಾದಲ್ಲಿ ಮಾಜಿ ಸಿಎಂ ರಾಬಿ ದೇವಿ ಅವರಿಂದಲೂ ಸಿಬಿಐ ಹೆಚ್ಚುವರಿ ಮಾಹಿತಿ ಪಡೆದುಕೊಂಡಿತ್ತು. ಇದೇ ವೇಳೆ, “ನನ್ನ ತಂದೆಗೆ ಕಿರುಕುಳ ನೀಡಲಾಗುತ್ತಿದೆ’ ಎಂದು ಲಾಲು ಪುತ್ರಿ ರೋಹಿಣಿ ಆಚಾರ್ಯ ಟ್ವೀಟ್‌ ಮಾಡಿ ಆರೋಪಿಸಿದ್ದಾರೆ.

ಟಾಪ್ ನ್ಯೂಸ್

Mysuru ದಲಿತರ ಕೇರಿಗಳಲ್ಲಿ ಪೇಜಾವರ ಶ್ರೀಗಳ ಮಿಂಚಿನ‌ ಸಂಚಾರ

Mysuru ದಲಿತರ ಕೇರಿಗಳಲ್ಲಿ ಪೇಜಾವರ ಶ್ರೀಗಳ ಮಿಂಚಿನ‌ ಸಂಚಾರ

UGNEET/PGET 2023: ಮೂಲ ದಾಖಲೆ ಸಲ್ಲಿಸಲು ಸೆ.27ರವರೆಗೆ ಅವಕಾಶ

UGNEET/PGET 2023: ಮೂಲ ದಾಖಲೆ ಸಲ್ಲಿಸಲು ಸೆ.27ರವರೆಗೆ ಅವಕಾಶ

Cauvery issue: ರಾಜ್ಯದ ಜನರಿಗೆ ನಾಮ ಹಾಕಿದ್ದೇ ಕಾಂಗ್ರೆಸ್ ಸಾಧನೆ: ಸಂಸದ ಪ್ರತಾಪ್‌ ಸಿಂಹ

Cauvery issue: ರಾಜ್ಯದ ಜನರಿಗೆ ನಾಮ ಹಾಕಿದ್ದೇ ಕಾಂಗ್ರೆಸ್ ಸಾಧನೆ: ಸಂಸದ ಪ್ರತಾಪ್‌ ಸಿಂಹ

mogral

Road Mishap: ಬದಿಯಡ್ಕ- ಪಳ್ಳತ್ತಡ್ಕ: ಖಾಸಗಿ ಶಾಲಾ ಬಸ್- ರಿಕ್ಷಾ ಡಿಕ್ಕಿ: 5 ಮಂದಿ ಮೃತ್ಯು

Hunsur ಕಟ್ಟೆಮಳಲವಾಡಿಯಲ್ಲಿ ತಂಬಾಕು ಹರಾಜಿಗೆ ಸಂಸದ ಪ್ರತಾಪ್ ಸಿಂಹ ಚಾಲನೆ

Hunsur ಕಟ್ಟೆಮಳಲವಾಡಿಯಲ್ಲಿ ತಂಬಾಕು ಹರಾಜಿಗೆ ಸಂಸದ ಪ್ರತಾಪ್ ಸಿಂಹ ಚಾಲನೆ

Sept.26 Bengaluru Bandh: ಏನೇನಿದೆ? ಏನು ಇರುವುದಿಲ್ಲ?

Sept.26 Bengaluru Bandh: ಏನೇನಿದೆ? ಏನು ಇರುವುದಿಲ್ಲ?

Bengaluru bandh; Curfew till tuesday midnight say City Police Commissioner B Dayananda

Bengaluru bandh; ಬಲವಂತದ ಬಂದ್, ರ‍್ಯಾಲಿ ಮಾಡುವಂತಿಲ್ಲ ಎಂದ ಆಯುಕ್ತರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

modi whatsapp

Whatsapp: ಮೋದಿ ಚಾನೆಲ್‌ಗೆ ವಾರದಲ್ಲೇ 54 ಲಕ್ಷ ಫಾಲೋವರ್ಸ್‌!

bjp -aidmk

Politics: ಮುರಿದುಬಿದ್ದ AIADMK-BJP ಮೈತ್ರಿ

MONEY GONI

RBI: ಅರ್ಥವ್ಯವಸ್ಥೆ ದರ ಬೆಳವಣಿಗೆ ಯಥಾಸ್ಥಿತಿ

C 295

IAF ಸರಕು ಸಾಗಣೆ ವ್ಯವಸ್ಥೆಗೆ ಭೀಮ ಬಲ – ವಾಯುಪಡೆಯಲ್ಲಿ ಹೊಸ ಯುಗಾರಂಭ; C-295 ಸೇರ್ಪಡೆ

moon

ISRO: ಚಂದ್ರನಿಂದ ಭೂಮಿ ಬರಲಿದೆ ಸ್ಯಾಂಪಲ್‌?- ಇಸ್ರೋದಿಂದ ಈ ಯೋಜನೆ

MUST WATCH

udayavani youtube

ಕಾಪುವಿಗೆ ಬಂದವರು ಈ ಹೋಟೆಲ್ ಗೊಮ್ಮೆ ಮಿಸ್ ಮಾಡದೆ ಭೇಟಿ ನೀಡಿ

udayavani youtube

Asian Games: ಸೀರೆ,ಕುರ್ತಾದಲ್ಲಿ ಮಿಂಚಿದ ಭಾರತದ ಕ್ರೀಡಾಳುಗಳು

udayavani youtube

ಮೈಸೂರಿನ ಕೃಷ್ಣಧಾಮಕ್ಕೆ ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಭೇಟಿ

udayavani youtube

ಓಡಿಸ್ಸಾದ ಮರಳಿನಲ್ಲಿ ಅರಳಿದ ಸ್ಟೀಲ್ ಗಣಪ

udayavani youtube

ಯಾಕಾಗಿ ಗಣೇಶ ಹಲವು ಕೈಗಳನ್ನು ಹೊಂದಿದ್ದಾನೆ ?

ಹೊಸ ಸೇರ್ಪಡೆ

modi whatsapp

Whatsapp: ಮೋದಿ ಚಾನೆಲ್‌ಗೆ ವಾರದಲ್ಲೇ 54 ಲಕ್ಷ ಫಾಲೋವರ್ಸ್‌!

Mysuru ದಲಿತರ ಕೇರಿಗಳಲ್ಲಿ ಪೇಜಾವರ ಶ್ರೀಗಳ ಮಿಂಚಿನ‌ ಸಂಚಾರ

Mysuru ದಲಿತರ ಕೇರಿಗಳಲ್ಲಿ ಪೇಜಾವರ ಶ್ರೀಗಳ ಮಿಂಚಿನ‌ ಸಂಚಾರ

bjp -aidmk

Politics: ಮುರಿದುಬಿದ್ದ AIADMK-BJP ಮೈತ್ರಿ

MONEY GONI

RBI: ಅರ್ಥವ್ಯವಸ್ಥೆ ದರ ಬೆಳವಣಿಗೆ ಯಥಾಸ್ಥಿತಿ

C 295

IAF ಸರಕು ಸಾಗಣೆ ವ್ಯವಸ್ಥೆಗೆ ಭೀಮ ಬಲ – ವಾಯುಪಡೆಯಲ್ಲಿ ಹೊಸ ಯುಗಾರಂಭ; C-295 ಸೇರ್ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.