ಚಂದಿರನ ಕಕ್ಷೆಯಲ್ಲಿ ವಿಕ್ರಮ್‌

ಸೆಪ್ಟಂಬರ್‌ 7ರ ತನಕದ ಪ್ರಕ್ರಿಯೆಗಳೇನು?

Team Udayavani, Aug 22, 2019, 5:09 AM IST

chanrayan-2-tif

ಮಣಿಪಾಲ: ಚಂದ್ರಯಾನ-2 ಚಂದ್ರನ ಕಕ್ಷೆಯಲ್ಲಿ ಕಾರ್ಯಾಚರಿಸುತ್ತಿದೆ. ಮಂಗಳವಾರವೇ ಚಂದ್ರನ ಸುತ್ತ ಸಂಚರಿಸಲು ಆರಂಭಿಸಿದೆ. ಬುಧವಾರ ಮಧ್ಯಾಹ್ನ 12.30ರಿಂದ 1.30ರ ಸುಮಾರಿನಲ್ಲಿ ಚಂದಿರನ ಮೇಲ್ಮೆ„ಯತ್ತ ಚಲಿಸುತ್ತಿದೆ.

4 ಹಂತ
ಆಗಸ್ಟ್‌ 21ರಿಂದ ಸೆಪ್ಟಂಬರ್‌ 1ರ ವರೆಗೆ ಒಟ್ಟು 4 ಬಾರಿ ಚಂದ್ರಯಾನ ನೌಕೆ ತನ್ನ ಕಕ್ಷೆಯಿಂದ ಚಂದ್ರನ ಸನಿಹಕ್ಕೆ ಬರಲಿದೆ. ಆಗಸ್ಟ್‌ 21, ಆಗಸ್ಟ್‌ 28, ಆಗಸ್ಟ್‌ 30ರಂದು ಹಾಗೂ ಸೆಪ್ಟಂಬರ್‌ 1ರಂದು ಕಕ್ಷೆಯಲ್ಲಿ ಸುತ್ತುವ ಗಾತ್ರವನ್ನು ಚಂದ್ರನ ಸಮೀಪಕ್ಕೆ ಕೊಂಡೊಯ್ಯಲಿದೆ.

ಸೆ. 2
100×30 ಕಿ.ಮೀ. ಕಕ್ಷೆಯಲ್ಲಿ ಸುತ್ತುತ್ತಿರುವ ನೌಕೆಯಿಂದ ಲ್ಯಾಂಡರ್‌ “ವಿಕ್ರಮ್‌’ ಸೆ. 2ರಂದು ಬೇರ್ಪಡಲಿದೆ. ಬಳಿಕ ಚಂದ್ರನ ಸುತ್ತ ತನ್ನ ಅಧ್ಯಯನದ ಅಂತಿಮ ಹಂತವನ್ನು ವಿಕ್ರಮ್‌ ಪೂರೈಸಲಿದೆ.

ಸೆ. 4
ಚಂದ್ರನ ಸುತ್ತ ಸುತ್ತುತ್ತಿರುವ ವಿಕ್ರಮ್‌ 35 x75 ಕಿ.ಮೀ. ಕಕ್ಷೆ ಇಳಿದು ಚಂದ್ರ ಹತ್ತಿರಕ್ಕೆ ಬರಲಿದೆ. ಈ ನಡುವೆ ಇದರ ಎತ್ತರವನ್ನು 2 ಬಾರಿ ಕುಗ್ಗಿಸಲಾಗುತ್ತದೆ. ಉಳಿದ ದಿನ ಚಂದ್ರನಲ್ಲಿ ತಾನು ಇಳಿಯುವ ಸುರಕ್ಷಿತ ಜಾಗವನ್ನು ಹುಡುಕಲಿದೆ.

ಸೆ. 7
ಸೆ. 7ರಂದು ಲ್ಯಾಂಡರ್‌ “ವಿಕ್ರಮ್‌’ ಚಂದ್ರನ ಮೇಲೆ ಇಳಿಯಲಿದೆ. ಈ ವೇಳೆ ಲ್ಯಾಂಡರ್‌ನಿಂದ ರೋವರ್‌ ಬೇರ್ಪಡಲಿದ್ದು, ಚಂದ್ರಯಾನ-2 ಯಶಸ್ವಿ ಎಂದೇ ಪರಿಗಣಿತ.

ಆತಂಕ ಯಾಕೆ?
ಚಂದ್ರನ ಮೇಲೆ ಇಳಿಯುವ ವೇಗ ಸೆಕೆಂಡ್‌ಗೆ 1.6 ಕಿ.ಮೀ. ಇರಲಿದೆ. ಈ ವೇಳೆ ಧೂಳಿನ ಕಣಗಳು ವಿಕ್ರಮ್‌ನ ಕಾರ್ಯ ಚಟುವಟಿಕೆಗೆ ಅಡ್ಡಿಪಡಿಸಬಹುದು. ಅಲ್ಲಿನ ನಿಖರ ಹವಾ ಮಾನದ‌ ಕುರಿತು ಏನನ್ನೂ ಊಹಿಸಲಾಗುತ್ತಿಲ್ಲ. ಒಮ್ಮೆ ಚಂದಿರನ ಅಂಗಳದಲ್ಲಿ ಲ್ಯಾಂಡ್‌ ಆದ ಬಳಿಕ ಚಂದ್ರಯಾನ-2 ಯಶಸ್ವಿ ಎಂದೇ ಕರೆಯಲಾಗುತ್ತದೆ.

ಬೆಳಗ್ಗೆ 1.40
ಬೆಳಗ್ಗೆ 1.40ರ ಬಳಿಕದ 15 ನಿಮಿಷ ಅತ್ಯಂತ ಮಹತ್ವದ ಸಮಯವಾಗಿದೆ. ಲ್ಯಾಂಡರ್‌ ವಿಕ್ರಂ ತನ್ನ “ಸಾಫ್ಟ್ ಲ್ಯಾಂಡಿಂಗ್‌’ ಗೆ ಸ್ಥಳವನ್ನು ಹುಡುಕಲಿದೆ.

ಬೆಳಗ್ಗೆ 1.55
15 ನಿಮಿಷಗಳು ಅತ್ಯಂತ ಕಠಿನ ಸಮಯ. ಬೆಳಗ್ಗೆ 1.55ಕ್ಕೆ ಸರಿಯಾಗಿ ಚಂದ್ರಯಾನ 2 ಲ್ಯಾಂಡರ್‌ ವಿಕ್ರಮ್‌ ಚಂದ್ರನ ದಕ್ಷಿಣ ಮೇಲ್ಮೆ„ ಮೇಲೆ ಇಳಿಯಲಿದೆ.

ಬೆಳಗ್ಗೆ 3.55
ಚಂದ್ರನ ಮೇಲೆ ಲ್ಯಾಂಡರ್‌ ಇಳಿದ 2 ತಾಸುಗಳ ಬಳಿಕ ಲ್ಯಾಂಡರ್‌ನಲ್ಲಿದ್ದ 6 ಚಕ್ರಗಳು ಇರುವ ರೋವರ್‌ “ಪ್ರಗ್ಯಾನ್‌’ ಹೊರ ಬರಲಿದೆ.

ಬೆಳಗ್ಗೆ 5.05
ರೋವರ್‌ “ಪ್ರಗ್ಯಾನ್‌’ ತನ್ನಲ್ಲಿರುವ ಸೋಲಾರ್‌ ಪ್ಯಾನೆಲ್‌ ಅನ್ನು ತೆರೆದುಕೊಳ್ಳುತ್ತದೆ. ಬಳಿಕ ಸೋಲಾರ್‌ ಶಕ್ತಿಯನ್ನು ಬಳಸಿ ತಾನು ಹೊತ್ತೂಯ್ದ ಹಲವು ಪರಿಕರಗಳು ಕೆಲಸ ಮಾಡುವಂತೆ ಅದು ನೋಡಿಕೊಳ್ಳುತ್ತದೆ.

ಬೆಳಗ್ಗೆ 5.10
“ಪ್ರಗ್ಯಾನ್‌’ ಚಂದ್ರನ ಸುತ್ತ ಓಡಾಡಿ ಮಾಹಿತಿಯನ್ನು ಕಲೆ ಹಾಕಲು ಆರಂಭಿಸುತ್ತದೆ. ಇದು ಚಂದ್ರನಲ್ಲಿ ಒಂದು ದಿನ ಈ ಕಾರ್ಯವನ್ನು ಮಾಡಲಿದೆ. ಚಂದ್ರನ 1ದಿನ ಎಂದರೆ ಭೂಮಿಯ ಎರಡುವಾರಗಳಿಗೆ (14 ದಿನಗಳಿಗೆ)ಸಮ.

ರೋವರ್‌ ಏನು ಮಾಡುತ್ತೆ?
ರೋವರ್‌ “ಪ್ರಗ್ಯಾನ್‌’ ಚಂದ್ರನ ಮೇಲೆ ಓಡಾಡಿ ಮಾಹಿತಿಯನ್ನು ಕಲೆ ಹಾಕಲಿದೆ. ಚಂದ್ರನಲ್ಲಿ ಸುಮಾರು 500 ಮೀ. ಓಡಾಡಿ ಅಲ್ಲಿನ ಚಿತ್ರಗಳು ಹಾಗೂ ಮಾಹಿತಿಯನ್ನು ಇಸ್ರೋ ಕೇಂದ್ರಕ್ಕೆ ಕಳುಹಿಸಲಿದೆ.

ಟಾಪ್ ನ್ಯೂಸ್

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಕೊಲೆಗಾಗಿಯೇ ಚಾಕು ಖರೀದಿಸಿದ್ದ ಫ‌ಯಾಜ್‌: ಮೂರೂವರೆ ತಾಸು ಸ್ಥಳ ಮಹಜರು ಮಾಡಿದ ಸಿಐಡಿ ತಂಡ

ಕೊಲೆಗಾಗಿಯೇ ಚಾಕು ಖರೀದಿಸಿದ್ದ ಫ‌ಯಾಜ್‌: ಮೂರೂವರೆ ತಾಸು ಸ್ಥಳ ಮಹಜರು ಮಾಡಿದ ಸಿಐಡಿ ತಂಡ

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.