30 ಗಗನಯಾನಿಗಳ ಆಯ್ಕೆ ಮಾಡಲಿದೆ ಇಸ್ರೋ


Team Udayavani, Sep 24, 2018, 2:44 PM IST

isro-logo-650.jpg

ಹೊಸದಿಲ್ಲಿ: ಸ್ವಾತಂತ್ರ್ಯ ದಿನದಂದು ಮಾನವ ಸಹಿತ ಮಂಗಳಯಾನ ನಡೆಸುವ ಘೋಷಣೆಯನ್ನು ಪ್ರಧಾನಿ ನರೇಂದ್ರ ಮೋದಿ ಮಾಡುತ್ತಿದ್ದಂತೆಯೇ, ಬಾಹ್ಯಾಕಾಶ ಸಂಸ್ಥೆ ಇಸ್ರೋ ಇದಕ್ಕೆ ಅಗತ್ಯ ತಯಾರಿ ನಡೆಸಿದೆ. ಇದರ ಪ್ರಮುಖ ಅಂಶವಾದ ಗಗನಯಾನಿಗಳ ಆಯ್ಕೆಯನ್ನು ಏರೋಸ್ಪೇಸ್‌ ಮೆಡಿಸಿನ್‌ ಸಂಸ್ಥೆ (ಐಎಎಂ) ನಡೆಸಲಿದೆ. ಗಗನಯಾನಿಗಳ ಆಯ್ಕೆ, ಅವರಿಗೆ ಅಗತ್ಯ ತರಬೇತಿಯ ಬಗ್ಗೆ ಏರ್‌ ಕಮಾಂಡರ್‌ ಅನುಪಮ್‌ ಅಗರ್‌ವಾಲ್‌ ವಿವರಿಸಿದ್ದಾರೆ.

ರಷ್ಯಾ ಜತೆಗೂ ಒಪ್ಪಂದ: ಇದೇ ವೇಳೆ, ಫ್ರಾನ್ಸ್‌ ಬಳಿಕ ಗಗನಯಾನಕ್ಕೆ ಸಂಬಂಧಿಸಿ ರಷ್ಯಾದ ನೆರವನ್ನೂ ಪಡೆಯಲು ಇಸ್ರೋ ಮುಂದಾಗಿದೆ. ಮುಂದಿನ ತಿಂಗಳು ರಷ್ಯಾ ಅಧ್ಯಕ್ಷ ಪುಟಿನ್‌ ಅವರು ಭಾರತ ಪ್ರವಾಸ ಮಾಡಲಿದ್ದು, ಆಗ ಈ ಕುರಿತ ಒಪ್ಪಂದ ನಡೆಯುವ ಸಾಧ್ಯತೆಯಿದೆ.

ಸಿಮ್ಯುಲೇಟರ್‌ಗಳೇ ಪ್ರಮುಖ
ಎಲ್ಲ ಪ್ರಮುಖ ತರಬೇತಿಗಳಿಗೂ ಐಎಎಂ ಸಿಮ್ಯುಲೇಟರ್‌ಗಳನ್ನು ಅಭಿವೃದ್ಧಿಪಡಿಸಿದೆ. ಈ ಸಿಮ್ಯುಲೇಟರ್‌ ಮೈನಸ್‌ 20 ಡಿಗ್ರಿ ಇಂದ ಪ್ಲಸ್‌ 60 ಡಿಗ್ರಿಯವರೆಗೂ ತಾಪಮಾನವನ್ನು ಬದಲಿಸಬಲ್ಲದು. ವಾತಾವರಣದಲ್ಲಿರುವುದಕ್ಕಿಂತ 6 ಪಟ್ಟು ಹೆಚ್ಚು ಒತ್ತಡ ನಿರ್ಮಾಣ ಮಾಡುವ ಸಿಮ್ಯುಲೇಟರ್‌ಗಳನ್ನೂ ಐಎಎಂ ಹೊಂದಿದೆ. ಇವೆಲ್ಲವೂ ಗಗನಯಾನಿಗಳ ತರಬೇತಿಯಲ್ಲಿ ಬಳಸಿಕೊಳ್ಳಲಾಗುತ್ತದೆ. ಕೆಲವೇ ದೇಶಗಳ ಬಳಿ ಇರುವ ಹ್ಯೂಮನ್‌ ಸೆಂಟ್ರಿಫ್ಯೂಜ್‌ ಕೂಡ ಐಎಎಂ ಬಳಿ ಇದ್ದು, ಇದು ಗಗನಯಾನಿಗಳು ಎದುರಿಸಬಹುದಾದ ವಿವಿಧ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳನ್ನು ಅರಿಯಲು ನೆರವಾಗಲಿದೆ.

ಯಾನಿಗಳ ಆಯ್ಕೆ ಹೇಗೆ?
– 30 ಗಗನಯಾನಿಗಳ ಆಯ್ಕೆ
– ಈ ಪೈಕಿ 15 ಜನರಿಗೆ ಪ್ರಾಥಮಿಕ ತರಬೇತಿ
– ಮೂವರ ಮೂರು ಗುಂಪು ಅಂತಿಮವಾಗಿ ಆಯ್ಕೆ
– ಈ ಪೈಕಿ 1 ಗುಂಪಿನಿಂದ ಗಗನಯಾನ
– ಉಳಿದ ಎರಡರ ಪೈಕಿ ಒಂದು ಗುಂಪಿಗೆ ಗಗನಯಾನ ಆರಂಭಕ್ಕೂ ಮೂರು ತಿಂಗಳು ಮೊದಲು ವಿದಾಯ
– ಮತ್ತೂಂದು ಗುಂಪು ಗಗನಯಾನ ನಡೆಯುವ ದಿನದವರೆಗೆ ಜೊತೆಗಿರುತ್ತದೆ
– ಒಟ್ಟು ಆಯ್ಕೆಗೆ 12-14 ತಿಂಗಳ ಕಾಲಾವಕಾಶ

ಪರೀಕ್ಷೆ ಹೇಗೆ?
– ಪ್ರಾಥಮಿಕ ಹಂತದಲ್ಲಿ ಮೂರು ತಿಂಗಳವರೆಗೆ ಮಾನಸಿಕ ಹಾಗೂ ವೈದ್ಯಕೀಯ ತಪಾಸಣೆ
– ಮೂರು ತಿಂಗಳ ನಂತರ ಮೌಲೀಕರಣ ಪರೀಕ್ಷೆ
– ಒಂಟಿತನ ನಿರ್ವಹಣೆ, ಮಾನಸಿಕ ಬದಲಾವಣೆಗೆ ಒಗ್ಗಿಕೊಳ್ಳುವುದು, ತಾಪಮಾನ, ಸನ್ನಿವೇಶವನ್ನು ನಿರ್ವಹಿಸುವುದು, ನಿರ್ಧಾರ ತೆಗೆದುಕೊಳ್ಳುವ ಸಾಮಥ್ಯದ ಬಗ್ಗೆ ಸಂಕೀರ್ಣ ಪರೀಕ್ಷೆಗಳು
– ಪ್ರಾಥಮಿಕ ಬಯಾಲಜಿ, ಫಿಸಿಕ್ಸ್‌, ಸಿಸ್ಟಂಗಳು ಮತ್ತು ಔಷಧಗಳ ಬಗ್ಗೆಯೂ ತರಬೇತಿ
– ಈ ವಿಚಾರಗಳಿಗೆ ಪರಿಣಿತರಿಂದ ತರಬೇತಿ
– ಕಣ್ಣಿಗೆ ಹಾನಿಯಾಗುವ ಸಾಧ್ಯತೆ ಹೆಚ್ಚಿರುವುದರಿಂದ ಪ್ರಾಥಮಿಕ ಚಿಕಿತ್ಸೆ ಹಾಗೂ ಇತರ ವೈದ್ಯಕೀಯ ತರಬೇತಿ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

mamata

EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ

kejriwal 2

ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್‌ಗೆ ಕೇಜ್ರಿವಾಲ್‌ ಮಾಹಿತಿ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.