ನಾಯ್ಡು ಕಟ್ಟಿಸಿದ್ದ ಭವನ ಕೆಡವಿದ ಸಿಎಂ ಜಗನ್
Team Udayavani, Jun 27, 2019, 5:00 AM IST
ಹೈದರಾಬಾದ್: ಆಂಧ್ರಪ್ರದೇಶದಲ್ಲಿ ದ್ವೇಷ ರಾಜಕಾರಣಕ್ಕೆ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕಟ್ಟಿಸಿದ್ದ ಭವನ ಉರುಳಿದೆ. ಕೃಷ್ಣಾ ನದಿಯ ದಡದಲ್ಲಿ ನಿರ್ಮಿಸಲಾಗಿದ್ದ ‘ಪ್ರಜಾ ವೇದಿಕೆ’ ಭವನವನ್ನು ಅಕ್ರಮ ಕಟ್ಟಡ ಎಂದು ಗುರುತಿಸಲಾಗಿದ್ದು, ಜಗನ್ಮೋಹನ ರೆಡ್ಡಿ ಸರಕಾರ ಕೆಡವಿದೆ. ಮಂಗಳವಾರ ರಾತ್ರಿಯಿಂದಲೇ ನಡೆದ ಕಾರ್ಯಾಚರಣೆಯಲ್ಲಿ 8 ಕೋಟಿ ರೂ. ವೆಚ್ಚದ ಈ ಕಟ್ಟಡವನ್ನು ಉರುಳಿಸಲಾಗಿದೆ. ಈ ಮಧ್ಯೆ ಈ ಕಟ್ಟಡದ ಸಮೀಪದಲ್ಲೇ ಇರುವ ನಾಯ್ಡು ನಿವಾಸವನ್ನೂ ಉರುಳಿಸುವ ಭೀತಿ ಎದುರಾಗಿದ್ದು, ಈ ಕಟ್ಟಡವೂ ಅಕ್ರಮ ಎಂದು ಸರಕಾರ ಹೇಳಿದೆ.
ಪ್ರಜಾ ವೇದಿಕೆ ಕಟ್ಟಡವನ್ನು ನಾಯ್ಡು ಸರಕಾರ ನಿರ್ಮಿಸಿತ್ತು. ಈ ಭವನದಲ್ಲಿ ದೂರದ ಊರುಗಳಿಂದ ಆಗಮಿಸುವ ರೈತರನ್ನು ನಾಯ್ಡು ಭೇಟಿ ಮಾಡುತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು