ಶಾಂತಿಯಿಂದ ಬಂದು ನಿಮ್ಮ ಸೈನಿಕರ ದೇಹ ಕೊಂಡು ಹೋಗಿ
ಪಾಕ್ ಗೆ ಖಡಕ್ ಸಂದೇಶ ನೀಡಿದ ಭಾರತೀಯ ಸೇನೆ
Team Udayavani, Aug 4, 2019, 1:00 PM IST
ಹೊಸದಿಲ್ಲಿ: ಭಾರತದ ಗಡಿಯೊಳಗೆ ನುಗ್ಗುವ ವಿಫಲ ಪ್ರಯತ್ನ ಮಾಡಿ ಭಾರತೀಯ ಸೇನೆಯಿಂದ ಹತರಾದ ಸೈನಿಕರ ಮೃತದೇಹವನ್ನು ಪಾಕ್ ಗೆ ಕೊಂಡೊಯ್ಯುವಂತೆ ಭಾರತೀಯ ಸೇನೆ ತಿಳಿಸಿದೆ.
ಶಸ್ತ್ರ ಕೆಳಗಿಟ್ಟು ಶಾಂತಿಯಿಂದ ಬಂದು ನಿಮ್ಮ ಸೈನಿಕರ ದೇಹ ಕೊಂಡುಹೋಗಿ ಎಂದು ಸೇನೆ ಪಾಕ್ ಗೆ ತೀಕ್ಷ್ಣವಾಗಿ ಹೇಳಿದೆ.
ಜುಲೈ 31ರಂದು ಗಡಿಯಲ್ಲಿ ಒಳನುಸುಳುತ್ತಿದ್ದ ಪಾಕಿಸ್ಥಾನದ ಗಡಿ ರಕ್ಷಣಾ ಪಡೆಯ ಸೈನಿಕರನ್ನು ಭಾರತೀಯ ಸೇನೆ ಹೊಡೆದುರುಳಿಸಿತ್ತು. ಐದರಿಂದ ಏಳು ಮಂದಿ ಪಾಕ್ ಸೈನಿಕರು ಹತರಾಗಿದ್ದರು ಎಂದು ವರದಿಯಾಗಿತ್ತು.
ಭಾರತೀಯ ಸೇನೆಯ ಈ ಸಂದೇಶಕ್ಕೆ ಪಾಕಿಸ್ಥಾನದಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಜುಲೈ 31ರ ಮಧ್ಯರಾತ್ರಿ ಜಮ್ಮು ಮತ್ತು ಕಾಶ್ಮೀರದ ಕೇರಾನ್ ಸೆಕ್ಟರ್ ನಲ್ಲಿ ಭಾರತೀಯರ ಸೈನಿಕರು ಈ ಕಾರ್ಯಾಚರಣೆ ನಡೆಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
MUST WATCH
ಹೊಸ ಸೇರ್ಪಡೆ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ