ನರಸಿಂಹರಾವ್ ಪುಣ್ಯತಿಥಿಗೆ ಜಯಂತಿಯೆಂದ ಕಾಂಗ್ರೆಸ್!
Team Udayavani, Dec 24, 2018, 6:00 AM IST
ಹೊಸದಿಲ್ಲಿ: ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್ ಪುಣ್ಯತಿಥಿ ಹಾಗೂ ಜಯಂತಿಯ ಬಗ್ಗೆ ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ತಂಡ ಗೊಂದಲ ಮಾಡಿಕೊಂಡಿದೆ. ಭಾನುವಾರ ರಾವ್ ಪುಣ್ಯತಿಥಿಯಾಗಿತ್ತಾದರೂ, ಜಯಂತಿ ಎಂಬುದಾಗಿ ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ಎಡವಟ್ಟು ಮಾಡಿಕೊಂಡಿದೆ.
ರಾವ್ 1921 ಜೂನ್ 28 ರಂದು ಜನಿಸಿದ್ದರು. 2004 ಡಿಸೆಂಬರ್ 23 ರಂದು ನಿಧನರಾಗಿದ್ದರು. ಟ್ವೀಟ್ನಲ್ಲಿ ಉಂಟಾದ ತಪ್ಪನ್ನು ಸ್ವಲ್ಪವೇ ಹೊತ್ತಿನಲ್ಲಿ ಸರಿಪಡಿಸಿಕೊಂಡ ಕಾಂಗ್ರೆಸ್, ತಪ್ಪಾದ ಟ್ವೀಟ್ ಅಳಿಸಿಹಾಕಿದೆ. ಅಲ್ಲದೆ ನಂತರ ಪುಣ್ಯತಿಥಿ ಎಂಬುದಾಗಿ ನಮೂದಿಸಿ ಮತ್ತೂಂದು ಟ್ವೀಟ್ ಮಾಡಿದೆ. ಆದರೆ ಮೊದಲೇ ಪ್ರಕಟಿಸಿದ್ದ ಟ್ವೀಟ್ನ ಚಿತ್ರ ಈಗಲೂ ಟ್ವಿಟರ್ನಲ್ಲಿ ಹರಿದಾಡುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್