ಎನ್ಕೌಂಟರ್ನಲ್ಲಿ ಕ್ರಿಮಿನಲ್ ಹತ್ಯೆ, ಇಬ್ಬರು ಪೊಲೀಸರಿಗೆ ಗಾಯ
Team Udayavani, Aug 16, 2017, 3:36 PM IST
ಮುಜಫರನಗರ : ಹನ್ನೆರಡಕ್ಕೂ ಹೆಚ್ಚು ಕ್ರಿಮಿನಲ್ ಕೇಸ್ಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಹಾಗೂ ತನ್ನ ತಲೆಗೆ 50,000 ರೂ. ಇನಾಮು ಹೊಂದಿದ್ದ ಕುಖ್ಯಾತ ಪಾತಕಿ ನಿತಿನ್ ಎಂಬಾತನನ್ನು ಪೊಲೀಸರು ಎನ್ಕೌಂಟರ್ನಲ್ಲಿ ಹತ್ಯೆಗೈದಿದ್ದಾರೆ; ಈ ಎನ್ಕೌಂಟರ್ನಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ.
ಮುಜಫರನಗರ ಜಿಲ್ಲೆಯ ನಗ್ಲಾ ಕಬೀರ್ ಎಂಬ ಗ್ರಾಮದಲ್ಲಿ ಇಂದು ನಸುಕಿನ ವೇಳೆ ಈ ಪೊಲೀಸ್ ಎನ್ಕೌಂಟರ್ ನಡೆಯಿತು.
ಪಾತಕಿ ನಿತಿನ್ ಜತೆಗಿದ್ದ ಆತನ ಸಹಚರರು ಪೊಲೀಸ್ ಎನ್ಕೌಂಟರ್ನಲ್ಲಿ ಗುಂಡೇಟು ಪಡೆದರಾದರೂ ಪರಾರಿಯಾಗುವಲ್ಲಿ ಸಫಲರಾದರು. ಅವರಿಗಾಗಿ ಈಗ ಶೋಧ ಕಾರ್ಯಾಚರಣೆ ನಡೆದಿದೆ.
ಉತ್ತರ ಪ್ರದೇಶದ ಬುಲಂದ್ಶಹರ್ ಮತ್ತು ಹಾಪುರ್ ಜಿಲ್ಲೆಯಲ್ಲಿ ನಡೆದಿದ್ದ ಡಜನ್ ಗಟ್ಟಲೆ ಕೊಲೆ ಮತ್ತು ದರೋಡೆ ಕೃತ್ಯಗಳಿಗೆ ಸಂಬಂಧಪಟ್ಟು ನಿತಿನ್ ಪೊಲೀಸರಿಗೆ ಮೋಸ್ಟ್ ವಾಂಟೆಡ್ ಆಗಿದ್ದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು