ಅಮಾಯಕರಿಗೆ 1.20 ಕೋಟಿ ರೂ. ವಂಚಿಸಿದ ದಿಲ್ಲಿ ಬಿಲ್ಡರ್ ಅರೆಸ್ಟ್
Team Udayavani, Apr 3, 2019, 5:29 PM IST
ಹೊಸದಿಲ್ಲಿ : ದಕ್ಷಿಣ ದಿಲ್ಲಿಯ ಫತೇಪುರ್ ಬೆರಿಯಲ್ಲಿ ಮಾರಾಟವಾದ ಫ್ಲ್ಯಾಟುಗಳನ್ನು ಅಮಾಯಕರಿಗೆ ಮಾರುವ ಮೂಲಕ 1.20 ಕೋಟಿ ರೂ. ವಂಚಿಸಿದ 37ರ ಹರೆಯದ ಬಿಲ್ಡರ್ ನನ್ನು ಬಂಧಿಸಿರುವುದಾಗಿ ದಿಲ್ಲಿ ಪೊಲೀಸರು ಇಂದು ಬುಧವಾರ ತಿಳಿಸಿದ್ದಾರೆ.
ಜನರಿಗೆ ವಂಚನೆ ಗೈದಿರುವ ಆರೋಪಿ ಬಿಲ್ಡರ್ನನ್ನು ಯೋಗೇಶ್ ಕುಮಾರ್ ಭಾಟಿ ಎಂದು ಗುರುತಿಸಲಾಗಿದ್ದು ಈತನು ಸುಲ್ತಾನ್ಪುರ ಗ್ರಾಮದ ನಿವಾಸಿ ಎಂದು ಗೊತ್ತಾಗಿದೆ.
ಭಾಟಿ ಅಮಾಯಕ ಖರೀದಿದಾರರಿಂದ ತಲಾ 30 ಲಕ್ಷ ರೂ. ಪಡೆದು ಮಾರಾಟವಾಗಿದ್ದ ಫ್ಲ್ಯಾಟುಗಳನ್ನು ಸೇಲ್ ಡೀಡ್ ಮೂಲಕ ಮಾರಿ 1.2 ಕೋಟಿ ರೂ. ವಂಚಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ