ತ್ಯಾಜ್ಯ ಘಟಕದಲ್ಲಿ 5 ಕಾರ್ಮಿಕರ ಸಾವಿನ ತನಿಖೆಗೆ ದಿಲ್ಲಿ ಸರಕಾರ ಆದೇಶ
Team Udayavani, Sep 10, 2018, 4:08 PM IST
ಹೊಸದಿಲ್ಲಿ : ಪಶ್ಚಿಮ ದಿಲ್ಲಿಯ ಮೋತಿ ನಗರದಲ್ಲಿರುವ ಒಳಚರಂಡಿ ತ್ಯಾಜ್ಯ ಸಂಸ್ಕರಣ ಘಟಕದ ಸಂಗ್ರಹಾಗಾರಕ್ಕೆ ಇಳಿದು ಉಸಿರುಗಟ್ಟಿ ಐವರು ಕರ್ಮಚಾರಿಗಳು ಮೃತಪಟ್ಟ ಘಟನೆಯ ಬಗ್ಗೆ ದಿಲ್ಲಿ ಸರಕಾರ ಇಂದು ತನಿಕೆಗೆ ಆದೇಶಿಸಿದೆ.
ಘಟನೆಯ ಬಗ್ಗೆ ಮೂರು ದಿನಗಳ ಒಳಗ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಕಾರ್ಮಿಕ ಸಚಿವ ಗೋಪಾಲ್ ರಾಯ್ ಅವರು ಕಾರ್ಮಿಕ ಆಯುಕ್ತರಿಗೆ ಆದೇಶಿಸಿದರು.
ಮೋತಿ ನಗರ ದುರ್ಘಟನೆಯಲ್ಲಿ ಮೃತ ಪಟ್ಟ ಐವರು ಕರ್ಮಚಾರಿಗಳೆಂದರೆ ಸರ್ಫರಾಜ್, ಪಂಜಕ್, ರಾಜಾ, ಉಮೇಶ್ ಮತ್ತು ವಿಶಾಲ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್