ಕಾಯಿಗಳನ್ನು ಹಣ್ಣಾಗಿಸಲು ಕೆಮಿಕಲ್ ಬಳಸುವುದು ವಿಷವಿಕ್ಕುವುದಕ್ಕೆ ಸಮ: ದಿಲ್ಲಿ ಹೈಕೋರ್ಟ್
Team Udayavani, Jan 31, 2020, 1:45 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Use
ಹೊಸದಿಲ್ಲಿ: ಕಾಯಿಗಳನ್ನು ಶೀಘ್ರವಾಗಿ ಹಣ್ಣಾಗಿಸಲು ಕ್ರಿಮಿನಾಶಕ ಅಥವಾ ಯಾವುದೇ ರಾಸಾಯನಿಕ ಬಳಸುವುದು ಗ್ರಾಹಕರಿಗೆ ವಿಷವಿಕ್ಕಿ ಕೊಲ್ಲುವುದಕ್ಕೆ ಸಮ ಎಂದು ದಿಲ್ಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಇಂಥ ಕೃತ್ಯವನ್ನು ದಂಡ ಸಂಹಿತೆ ಅಡಿ ತಂದು ದೋಷಿಗಳಿಗೆ ಜೈಲು ಶಿಕ್ಷೆಯಾಗುವಂತೆ ಮಾಡಬೇಕು ಎಂದೂ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ