ಸಾಲ ತೀರಿಸಲು ಒಲ್ಲೆನೆಂದ ಸ್ನೇಹಿತನ ತಲೆ ಕಡಿದು ಕೊಂದ ಫ್ರೆಂಡ್ಸ್
Team Udayavani, Dec 18, 2018, 7:02 PM IST
ಹೊಸದಿಲ್ಲಿ : ತಮ್ಮಿಂದ ಪಡೆದುಕೊಂಡಿದ್ದ ಸಾಲವನ್ನು ಮರು ಪಾವತಿಸಲು ನಿರಾಕರಿಸಿದ ದಿಲ್ಲಿಯ 22ರ ಹರೆಯದ ಟಟ್ಟೂ ಕಲಾವಿದ ಬಬ್ಲೂ ಕುಮಾರ್ ನನ್ನು ಆತನ ಮೂವರು ಸ್ನೇಹಿತರು ತೆಂಗಿನಕಾಯಿ ಒಡೆಯವ ಕತ್ತಿಯಿಂದ ತಲೆ ಕಡಿದು ಕೊಂದಿರುವ ಘಟನೆ ವರದಿಯಾಗಿದೆ.
ತಲೆ ಕಡಿಯಲ್ಪಟ್ಟ ಬಬ್ಲೂ ವಿನ ಶವ ದಿಲ್ಲಿಯ ಮಯೂರ್ ವಿಸಾರನಲ್ಲಿನ ಖಾಲಿ ನಿವೇಶನವೊಂದರ ಪೊದೆಯಲ್ಲಿ ಪತ್ತೆಯಾಗಿದೆ
ಬಬ್ಲೂ ವನ್ನು ಹತ್ಯೆಗೈದ ಆತನ ಮೂವರು ಸ್ನೇಹಿತರಾದ ಪ್ರಶಾಂತ್ ಮಿಶ್ರ (25), ಅಂಕಿತ್ ಶರ್ಮಾ (19) ಮತ್ತು ಇಂದ್ರಜಿತ್ ಅಲಿಯಾಸ್ ಬಾಬ್ಬಿ ಯನ್ನು ಪೊಲೀಸರು ಬಂಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
MUST WATCH
ಹೊಸ ಸೇರ್ಪಡೆ
Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
ʼAadujeevithamʼ Twitter review: ಪೃಥ್ವಿರಾಜ್ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?
Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ