ಪಳನಿಸ್ವಾಮಿ ವಿರುದ್ಧದ ನಿಂದನಾತ್ಮಕ ಹೇಳಿಕೆಗೆ ಎ. ರಾಜಾ ಕ್ಷಮೆ ..!
Team Udayavani, Mar 29, 2021, 1:10 PM IST
ತಮಿಳು ನಾಡು : ತಮಿಳು ನಾಡು ರಾಜ್ಯ ರಾಜಕಾರಣದಲ್ಲಿ ದೊಡ್ಡ ಚರ್ಚೆಗೆ ಕಾರಣವಾದ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಹಾಗೂ ಅವರ ತಾಯಿ ವಿರುದ್ಧ ನೀಡಿದ್ದ ನಿಂದನಾತ್ಮಕ ಹೇಳಿಕೆಗೆ ಡಿ ಎಮ್ ಕೆ ನಾಯಕ ಎ ರಾಜಾ ಕ್ಷಮೆಯಾಚಿಸಿದ್ದಾರೆ.
ನನ್ನ ಮಾತುಗಳು ಇಬ್ಬರು ನಾಯಕರ ವೈಯಕ್ತಿಕ ಟೀಕೆ ಅಲ್ಲ. ನನ್ನ ಮಾತುಗಳು, ಸಾರ್ವಜನಿಕ ಜೀವನದಲ್ಲಿ ಇಬ್ಬರ ವ್ಯಕ್ತಿತ್ವಗಳ ಹೋಲಿಕೆಯಾಗಿದೆ ಎಂದು ಡಿ ಎಮ್ ಕೆ ನಾಯಕ ಎ ರಾಜಾ ಪುನರುಚ್ಛರಿಸಿದ್ದಾರೆ.
ಇನ್ನು, ‘2ಜಿ ತೀರ್ಪಿನಲ್ಲಿ ನ್ಯಾಯಮೂರ್ತಿ ಸೈನಿ ಅವರ ನಾಲ್ಕು ಅಂಶಗಳ ಸಾರಾಂಶವು ಇಲ್ಲಿಯೂ ಅನ್ವಯಿಸುತ್ತದೆ. ತಪ್ಪಾಗಿ ಓದುವುದು, ಆಯ್ದ ಓದುವಿಕೆ, ಸಂದರ್ಭದ ಓದುವಿಕೆ ಮತ್ತು ಓದದಿರುವುದು’ ಎಂದು ಉನ್ನತ ಮಟ್ಟದ 2 ಜಿ ಪ್ರಕರಣವನ್ನು ಉಲ್ಲೇಖಿಸಿ ಡಿ ಎಮ್ ಕೆ ನಾಯಕ ಎ ರಾಜಾ ಪ್ರತಿಕ್ರಿಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್ ರೆಡ್ಡಿ ಲೆಕ್ಕಚಾರವೇನು!
Delhi ; ಬಿಕಿನಿಯಲ್ಲೇ ಬಸ್ ಹತ್ತಿದ ಮಹಿಳೆ; ವಿಡಿಯೋ ವೈರಲ್
EVM VVPAT case: ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ
Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ