‘ವರದಕ್ಷಿಣೆ ಕಾನೂನು ಪುರುಷರ ದೌರ್ಜನ್ಯಕ್ಕೆ ಬಳಕೆ’
Team Udayavani, Jul 29, 2017, 9:05 AM IST
ಹೊಸದಿಲ್ಲಿ: ವರದಕ್ಷಿಣೆ ಕಾನೂನು ಪುರುಷರ ದೌರ್ಜನ್ಯಕ್ಕೆ ಬಳಸುವ ಸಾಧನವಾಗಿದ್ದು, ಇದು ‘ಕಾನೂನಾತ್ಮಕ ಭಯೋತ್ಪಾದನೆ’ ಆಗಿದೆ. ಹಾಗಾಗಿ ಈ ಕಾನೂನಿಗೆ ತಿದ್ದುಪಡಿ ತರಬೇಕಾದ ಅಗತ್ಯವಿದೆ ಎಂದು ಲೋಕಸಭೆ ಯಲ್ಲಿ ಬಿಜೆಪಿ ಸಂಸದ ಅರ್ನೋಲ್ ವರ್ಮಾ ಆಗ್ರಹಿಸಿದ್ದಾರೆ. ಶೂನ್ಯ ವೇಳೆಯಲ್ಲಿ ಮಾತನಾಡಿದ ಅವರು, 1998- 2015ರ ಅವಧಿಯಲ್ಲಿ ವರದಕ್ಷಿಣೆ ಪ್ರಕರಣದಲ್ಲಿ ಸುಮಾರು 27 ಲಕ್ಷ ಮಂದಿ ಬಂಧಿಸಲ್ಪಟ್ಟಿದ್ದಾರೆ. ಎಷ್ಟೋ ಪುರುಷರು ಆತ್ಮಹತ್ಯೆ ಮಾಡಿಕೊಂಡು ‘ಶಾದಿ ಕಿ ಶಹೀದ್'(ವಿವಾಹದ ಹುತಾತ್ಮರು) ಆಗಿದ್ದಾರೆ. ಮಹಿಳೆಯರ ಪರ ಎನ್ನುವುದು ಪುರುಷ ವಿರೋಧಿ ಎನ್ನುವಂತಾಗಬಾರದು. ಕಾನೂನಿನ ಲೋಪಗಳನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್