ದ್ವಾರಕಾಮಯಿ ಗೋಡೆಯಲ್ಲಿ ಭಕ್ತರಿಗೆ ಶಿರಡಿ ಸಾಯಿ ಬಾಬಾ ದರ್ಶನ; ಪವಾಡ ಎಂದ ಭಕ್ತರು
Team Udayavani, Jul 12, 2019, 5:09 PM IST
ಶಿರಡಿ : ಮಹಾರಾಷ್ಟ್ರದ ಶಿರಡಿ ಜಿಲ್ಲೆಯಲ್ಲಿ ಸಾಯಿಬಾಬಾ ಅವರ ಸಮಾಧಿಗೆ ಸನಿಹದಲ್ಲೇ ಇರುವ, ಬಾಬಾ ಅವರು ತಮ್ಮ ಜೀವಿತದ ಕಾಲದ ಬಹುಭಾಗವನ್ನು ಕಳೆದಿರುವ, ದ್ವಾರಕಾಮಯೀ ಮಸೀದಿಯ ಗೋಡೆಯಲ್ಲಿ ಬಾಬಾ ಅವರ ಅಸ್ಪಷ್ಟ ರೂಪವನ್ನು ತಾವು ಕಂಡು ದರ್ಶನ ಪಡೆದಿರುವುದಾಗಿ ಭಕ್ತರು ಹೇಳಿದ್ದಾರೆ.
ಶಿರಡಿ ಸಾಯಿ ಬಾಬಾ ಅವರ ಲಕ್ಷಾಂತರ ಭಕ್ತರು ಇದನ್ನೊಂದು ಪವಾಡವೆಂದು ವರ್ಣಿಸಿದ್ದಾರೆ.
ಗುರುವಾರ ರಾತ್ರಿ ಸುಮಾರು 11.30ರ ಹೊತ್ತಿಗೆ ವಿಶೇಷ ಆರತಿ ಪೂಜೆ ನಡೆಯುತ್ತಿದ್ದಾಗ ಈ ಪವಾಡ ಸದೃಶ ಘಟನೆ ನಡೆಯಿತೆಂದು ವರದಿಗಳು ತಿಳಿಸಿವೆ.
ವಿಶೇಷ ಆರತಿ ಪೂಜೆಯ ವೇಳೆ ಉಪಸ್ಥಿತರಿದ್ದ ಅನೇಕ ಭಕ್ತರು ತಾವು ಗೋಡೆಯ ಮೇಲೆ ಬಾಬಾ ಅವರ ಅಸ್ಪಷ್ಟ ರೂಪವನ್ನು ಕಂಡೆವೆಂದು ಹೇಳಿದ್ದಾರೆ.
ತಮಗೆ ಕಂಡು ಬಂದ ಬಾಬಾ ಅವರ ಅಸ್ಪಷ್ಟ ರೂಪದಲ್ಲಿ ಅವರು ಮುಗುಳ್ನಗು ಬೀರುತ್ತಿದ್ದರು ಎಂದು ಭಕ್ತರು ಹೇಳಿದ್ದಾರೆ. ಬಾಬಾ ಅವರ ಈ ದರ್ಶನ ಸ್ವಲ್ಪಕಾಲ ಗೋಡೆಯ ಮೇಲೆ ಕಂಡು ಬಂದಿತ್ತು ಎಂದವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ
MUST WATCH
ಹೊಸ ಸೇರ್ಪಡೆ
Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ
Lok Sabha Election; ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ
BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್ವೈ
Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ
Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’