ಆರ್ಥಿಕ ಚೇತರಿಕೆ: ಅಗ್ರ 5ರಲ್ಲಿ ಕರ್ನಾಟಕ
Team Udayavani, Jun 3, 2020, 8:51 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಭಾರತ ದಿಗ್ಬಂಧನದಿಂದ ಬಹುತೇಕ ಮುಕ್ತಗೊಳ್ಳುವತ್ತ ಹೆಜ್ಜೆ ಹಾಕುತ್ತಿದೆ. ಜೂ.8ರಿಂದ ದೇವಸ್ಥಾನಗಳು, ಮಾಲ್ಗಳು, ರೆಸ್ಟೋರೆಂಟ್ಗಳು ತೆರೆದುಕೊಳ್ಳಲು ಸಜ್ಜಾಗಿವೆ. ಕೋವಿಡ್ ವನ್ನು ಅತ್ಯುತ್ತಮವಾಗಿ ನಿಭಾಯಿಸಿದೆ ಎಂಬ ಮೆಚ್ಚುಗೆ ಪಡೆದಿರುವ ಕರ್ನಾಟಕಕ್ಕೆ, ಈಗ ಮತ್ತೂಂದು ಸಂತಸದ ಸುದ್ದಿಯೂ ಸಿಕ್ಕಿದೆ. ದಿಗ್ಬಂಧನ ತೆರವಾಗುತ್ತಿರುವ ಈ ಹೊತ್ತಿನಲ್ಲಿ, ವೇಗವಾಗಿ ಆರ್ಥಿಕ ಚೇತರಿಕೆ ಕಾಣುತ್ತಿರುವ 5 ರಾಜ್ಯಗಳಲ್ಲಿ ರಾಜ್ಯವೂ ಒಂದಾಗಿದೆ. ತಮಿಳುನಾಡು, ಕೇರಳ, ಪಂಜಾಬ್, ಹರ್ಯಾಣ, ಕರ್ನಾಟಕ ಒಟ್ಟಾಗಿ ದೇಶದ ಜಿಡಿಪಿಗೆ ಶೇ.27ರಷ್ಟು ಕೊಡುಗೆ ನೀಡುತ್ತಿವೆ.
ವಿದ್ಯುತ್ ಬಳಕೆ, ಟ್ರಾಫಿಕ್ ಚಲನೆ, ಕೃಷಿಯು ತ್ಪನ್ನಗಳ ಲಭ್ಯತೆ, ಸಗಟು ವ್ಯಾಪಾರ ಹಾಗೆಯೇ ಗೂಗಲ್ ದತ್ತಾಂಶ ಆಧರಿಸಿ ಆರ್ಥಿಕ ತಜ್ಞೆ ಗರಿಮಾ ಕಪೂರ್ ಈ ಹೆಗ್ಗಳಿಕೆಯನ್ನು ಕರ್ನಾಟ ಕಕ್ಕೆ ನೀಡಿದ್ದಾರೆ. ಗರಿಷ್ಠ ಕೈಗಾರಿಕಾ ನಗರಿಗಳೆನಿಸಿ ಕೊಂಡಿರುವ ಮಹಾರಾಷ್ಟ್ರ, ಗುಜರಾತ್ಗಳೇ ಇನ್ನೂ ಒದ್ದಾಡುತ್ತಿವೆ ಎನ್ನುವುದನ್ನು ಇಲ್ಲಿ ನಾವು ಗಮನಿಸಬೇಕು. ಸದ್ಯ ಕ್ಷೌರದಂಗಡಿ, ಎಸಿ, ವಿಮಾನಯಾನ, ಬೈಕ್, ವ್ಯಾಕ್ಯೂಮ್ ಕ್ಲೀನರ್ಗಳು, ವಾಷಿಂಗ್ ಮಷಿನ್ಗಳು, ದಿನಸಿಗೆ ಮತ್ತೆ ಬೇಡಿಕೆ ಬಂದಿದೆ. ಹಾಗಂತ ಹೇರ್ ಆಯಿಲ್, ಲ್ಯಾಪ್ಟಾಪ್, ಮೊಬೈಲ್, ಆಭರಣ, ಆಟಿಕೆಗಳನ್ನೂ ಮರೆತಿಲ್ಲ ಎಂದು ಗರಿಮಾ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ
ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ
MUST WATCH
ಹೊಸ ಸೇರ್ಪಡೆ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್