ಜಾರ್ಖಂಡ್: ದೋಣಿ ಮುಳುಗಿ ಒಂದೇ ಕುಟುಂಬದ 8 ಸಾವು
Team Udayavani, Jul 17, 2022, 10:52 PM IST
ರಾಂಚಿ: ಜಾರ್ಖಂಡ್ನ ಕೊಡೆರ್ಮಾ ಜಿಲ್ಲೆಯ ಪಂಚಖೇರ್ ಆಣೆಕಟ್ಟಿಗೆ ಪ್ರವಾಸ ಹೋದ ಕುಟುಂಬವೊಂದು ದೋಣಿ ಮುಳುಗಿರುವ ಘಟನೆ ಭಾನುವಾರ ನಡೆದಿದೆ.
ಘಟನೆಯಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ. ಶಿವಂ ಸಿಂಗ್(17), ಪಾಲಕ್ ಕುಮಾರ್(14), ಸೀತಾರಾಮ್ ಯಾದವ್(40), ಸೇಜಲ್ ಕುಮಾರಿ(16), ಹರ್ಷಲ್ ಕುಮಾರ್(8), ಭಾವುವಾ(5), ರಾಹುಲ್ ಕುಮಾರ್(16) ಮತ್ತು ಅಮಿತ್ ಕುಮಾರ್(14) ಮೃತ ದುರ್ದೈವಿಗಳು.
ಕುಟುಂಬವು ಸ್ಥಳೀಯ ನಿರ್ಮಿತ ದೋಣಿಯೊಂದರಲ್ಲಿ ಬೆಳಗ್ಗೆ 11.30ರ ಸಮಯಕ್ಕೆ ನೀರಿಗಿಳಿದಿದ್ದಾಗಿ ವರದಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ