ಎವರೆಸ್ಟ್: ಟ್ರಾಫಿಕ್ ಜಾಮ್
Team Udayavani, May 23, 2019, 6:00 AM IST
ಕಠ್ಮಂಡು: ವಿಶ್ವದ ಅತಿ ಎತ್ತರದ ಶಿಖರವಾದ, 8,848 ಮೀ. ಎತ್ತರದ ಗೌರಿ ಶಂಕರವನ್ನು ಹತ್ತಲು ನೀ ಮುಂದು, ತಾ ಮುಂದು ಎನ್ನುವಂತೆ 200 ಪರ್ವತಾರೋಹಿಗಳು ಮುಂದಾಗಿದ್ದರಿಂದ ಅಲ್ಲಿ ಬುಧವಾರ ಟ್ರಾಫಿಕ್ ಜಾಮ್ನಂಥ ವಾತಾವರಣ ನಿರ್ಮಾಣವಾಗಿ ತ್ತೆಂದು ಕೆಲವು ಮಾಧ್ಯಮ ವರದಿಗಳು ಹೇಳಿವೆ. ವಿಶ್ವದ ನಾನಾ ದೇಶಗಳಿಂದ ಬಂದಿರುವ ಪರ್ವತಾರೋಹಿಗಳು, ಗೌರಿಶಂಕರದ 4ನೇ ಕ್ಯಾಂಪ್ ಅನ್ನು ಬುಧವಾರ ಬೆಳಗ್ಗೆಯೇ ಮುಟ್ಟಿದ್ದರು. ಅಲ್ಲಿಂದ ಮುಂದಕ್ಕೆ ಹತ್ತಲು ಕ್ಯೂ ಪಾಲಿಸಬೇಕಿ ದ್ದರಿಂದ ಒಂದು ಗಂಟೆಯ ಸಮಯ ವ್ಯರ್ಥವಾಯಿತು ಎಂದು ಶಿಖರಗಾಮಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು