ಪಂಚರಾಜ್ಯ ಮತಗಟ್ಟೆ ಸಮೀಕ್ಷೆ : ಮ.ಪ್ರ, ಛತ್ತೀಸ್ಗಢ ಅತಂತ್ರ ?
Team Udayavani, Dec 7, 2018, 7:22 PM IST
ಹೊಸದಿಲ್ಲಿ : ಪಂಚರಾಜ್ಯ ವಿಧಾನಸಭಾ ಚುನಾವಣೆಗಳು ಇಂದು ಶುಕ್ರವಾರ ಮುಗಿದಿರುವ ಹಿನ್ನೆಲೆಯಲ್ಲಿ ಮತಗಟ್ಟೆ ಸಮೀಕ್ಷೆಗಳು ಹೊರ ಬರಲಾರಂಭಿಸಿವೆ.
ಈ ಸಮೀಕ್ಷೆಗಳ ಪ್ರಕಾರ ಮಧ್ಯಪ್ರದೇಶ ಮತ್ತು ಛತ್ತೀಸ್ಗಢದಲ್ಲಿ ಅತಂತ್ರ ವಿಧಾನಸಭೆ, ರಾಜಸ್ಥಾನದಲ್ಲಿ ಕಾಂಗ್ರೆಸ್ ಜಯ ಗಳಿಸುವುದೆಂದು ತಿಳಿಯಲಾಗಿದೆ.
ಇಂದು ಮತದಾನ ನಡೆದಿರುವ ತೆಲಂಗಾಣದಲ್ಲಿ ಶೇ.69.5 ಮತದಾನವಾಗಿರುವುದು ವರದಿಯಾಗಿದೆ.
ಮಧ್ಯಪ್ರದೇಶದಲ್ಲಿ ವಿವಿಧ ಸಮೀಕ್ಷೆಗಳು ಹೀಗಿವೆ :
ಸಿಎಸ್ಡಿಎಸ್ ಸಮೀಕ್ಷೆ : ಬಿಜೆಪಿ 94, ಕಾಂಗ್ರೆಸ್ 126, ಬಿಎಸ್ಪಿ 0, ಇತರರು 10.
ಎಕ್ಸಿಸ್ ಸಮೀಕ್ಷೆ : ಮಿಜೆಪಿ 111, ಕಾಂಗ್ರೆಸ್ 113, ಬಿಎಸ್ಪಿ 0, ಇತರರು 7.
ಜನ್ ಕೀ ಬಾತ್ ಸಮೀಕ್ಷೆ : ಬಿಜೆಪಿ 118, ಕಾಂಗ್ರೆಸ್ 105, ಬಿಎಸ್ಪಿ 0, ಇತರರು 7.
ಸಿಎನ್ಎಕ್ಸ್ ಸಮೀಕ್ಷೆ : ಬಿಜೆಪಿ 126, ಕಾಂಗ್ರೆಸ್ 89, ಬಿಎಸ್ಪಿ 6, ಇತರರು 9.
ತೆಲಂಗಾಣ ಸಮೀಕ್ಷೆ : ಟಿಆರ್ಎಸ್ 85, ಕಾಂಗ್ರೆಸ್ + 25, ಬಿಜೆಪಿ 5, ಇತರರು 2.
ಛತ್ತೀಸ್ಗಢ : ಬಿಜೆಪಿ 41, ಕಾಂಗ್ರೆಸ್ 43, ಇತರರು 6.
ರಾಜಸ್ಥಾನ : ಇಂಡಿಯಾ ಟುಡೇ ಸಮೀಕ್ಷೆ : ಬಿಜೆಪಿ 55 ರಿಂದ 72, ಕಾಂಗ್ರೆಸ್ 119 – 141, ಇತರರು 4 – 1 (ಮ್ಯಾಜಿಕ್ ಫಿಗರ್ 100).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
MUST WATCH
ಹೊಸ ಸೇರ್ಪಡೆ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್ ಆಫ್ ಅಟಾರ್ನಿ, ದೂರು ದಾಖಲು
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ