- Friday 13 Dec 2019
ಮತದಾನೋತ್ತರ ಸಮೀಕ್ಷೆಗಳಲ್ಲಿ ‘ಮತ್ತೆ ಮೋದಿ ಸರ್ಕಾರ್’
ಎನ್.ಡಿ.ಎ.ಗೆ ನಿಚ್ಚಳ ಬಹುಮತ ; ಮಹಾಘಟಬಂಧನ್ ಗೆ ಇಲ್ಲ ಪಟ್ಟ ; ಕಾಂಗ್ರೆಸ್ ಸ್ಥಿತಿ ತುಸು ಚೇತರಿಕೆ
Team Udayavani, May 19, 2019, 7:10 PM IST
ನವದೆಹಲಿ: ದೇಶದೆಲ್ಲೆಡೆ ಏಳನೇ ಹಂತದ ಲೋಕಸಭಾ ಚುನಾವಣೆಯ ಮತದಾನ ಅಂತ್ಯವಾಗಿದೆ. ಇದರ ಬೆನ್ನಲ್ಲೇ ವಿವಿಧ ಖಾಸಗಿ ಸುದ್ದಿವಾಹಿನಿಗಳು ಮತ್ತು ಖಾಸಗಿ ಸಮೀಕ್ಷಾ ಸಂಸ್ಥೆಗಳು ನಡೆಸಿರುವ ಮತದಾನೋತ್ತರ ಸಮೀಕ್ಷಾ ವರದಿಗಳು ಬಹಿರಂಗವಾಗಿದೆ.
ಸರಿಸುಮಾರು ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳಲ್ಲೂ ಭಾರತೀಯ ಜನತಾ ಪಕ್ಷ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ರಂಗ (ಎನ್.ಡಿ.ಎ.) 300ಕ್ಕೂ ಹೆಚ್ಚು ಸ್ತಾನಗಳನ್ನು ಗೆಲ್ಲುವ ಮೂಲಕ ಕೇಂದ್ರದಲ್ಲಿ ಮತ್ತೆ ನರೇಂದ್ರ ಮೋದಿ ನೇತೃತ್ವದ ಸರಕಾರವೇ ಅಧಿಕಾರಕ್ಕೆ ಬರುವ ಮುನ್ಸೂಚನೆಯನ್ನು ನೀಡಿದೆ.
ವಿವಿಧ ಸಮೀಕ್ಷಾ ಏಜೆನ್ಸಿಗಳು ನಡೆಸಿರುವ ಮತದಾನೋತ್ತರ ಚುನಾವಣಾ ಸಮೀಕ್ಷೆಯ ವಿವರಗಳು ಹೀಗಿವೆ:
ಟುಡೇಸ್ ಚಾಣಕ್ಯ: NDA – 340 ; UPA – 70 ಮತ್ತು ಇತರರು – 133
ನ್ಯೂಸ್ ನೇಷನ್ ಸಮೀಕ್ಷೆ : NDA – 282 -290 ; UPA – 118-126 ಮತ್ತು ಇತರರು – 130-138
ನ್ಯೂಸ್ ಎಕ್ಸ್ ನೇತಾ ಸಮೀಕ್ಷೆ : NDA – 242 ; UPA – 165 ಮತ್ತು ಇತರರು – 136
ರಿಪಬ್ಲಿಕ್ ಮತ್ತು ಜನ್ ಕಿ ಬಾತ್ ಸಮೀಕ್ಷೆ: NDA -305 ; UPA – 124 ; ಮತ್ತು ಇತರರು – 113
ಟೈಮ್ಸ್ ನೌ ಸಮೀಕ್ಷೆಯ ಪ್ರಕಾರ: NDA – 306 ; UPA – 132 ಮತ್ತು ಇತರರು – 104
ಸಿ-ವೋಟರ್ ಸಮೀಕ್ಷೆ : NDA – 287 ; UPA – 128 ; ಮತ್ತು ಇತರರು – 127
ಪೋಲ್ ಆಫ್ ಪೋಲ್ಸ್ : NDA – 296 ; UPA – 126 ; ಮತ್ತು ಇತರರು – 120
ಇಂಡಿಯಾ ಟುಡೇ : NDA – 261 ; UPA – 110 ; ಮತ್ತು ಇತರರು – 150
ಈ ವಿಭಾಗದಿಂದ ಇನ್ನಷ್ಟು
-
ಮುಂಬಯಿ: ಸ್ಥಳೀಯ ಅಂಗಡಿಯೊಂದರಿಂದ ಖರೀದಿಸಿದ ವಿಷಯುಕ್ತ ಕೇಕ್ ತಿಂದು ನಾಲ್ವರು ಮಕ್ಕಳು ಸೇರಿದಂತೆ 27 ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಭಾಯಂದರ್ನಲ್ಲಿ...
-
ಹೊಸದಿಲ್ಲಿ: ಹೆದ್ದಾರಿಯಲ್ಲಿ ಸುಲಭ ಟೋಲ್ ಪಾವತಿ ವ್ಯವಸ್ಥೆಗಾಗಿ ಪರಿಚಯಿಸಲಾಗಿದ್ದ ಫಾಸ್ಟಾಗ್ ವ್ಯವಸ್ಥೆ ಬಹುತೇಕ ಕಡೆಗಳಲ್ಲಿ ಜಾರಿಗೆ ಬಂದಿದೆ. ಡಿಸೆಂಬರ್...
-
ನವದೆಹಲಿ: ನಿರ್ಭಯಾ ಗ್ಯಾಂಗ್ ರೇಪ್ ಆರೋಪಿಗಳ ವಿರುದ್ಧ ಗಲ್ಲು ಶಿಕ್ಷೆ ಜಾರಿ ಬಗ್ಗೆ ವಾರಂಟ್ ಹೊರಡಿಸಿರುವ ಬಗ್ಗೆ ನವದೆಹಲಿಯ ಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ....
-
ನವದೆಹಲಿ: ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಪ್ರವೇಶಕ್ಕೆ ಅವಕಾಶ ಮತ್ತು ರಕ್ಷಣೆ ನೀಡಬೇಕು ಎಂದು ಸಲ್ಲಿಸಲಾಗಿರುವ ಅರ್ಜಿಗಳ ಬಗ್ಗೆ ತಕ್ಷಣವೇ ಆದೇಶ ನೀಡಲು ಸುಪ್ರೀಂಕೋರ್ಟ್...
-
ಹೊಸದಿಲ್ಲಿ: ಭಾರತದಲ್ಲೂ ವಿಶ್ವದರ್ಜೆಯ ರೈಲುಗಳು ಓಡಾಡಬೇಕೆನ್ನುವ ಕನಸು ಶೀಘ್ರ ನನಸಾಗಲಿದೆ. 100 ಮಾರ್ಗಗಳಲ್ಲಿ 150 ವಿಶ್ವದರ್ಜೆಯ ಪ್ರಯಾಣಿಕ ರೈಲುಗಳನ್ನು ಒಡಿಸಲು...
ಹೊಸ ಸೇರ್ಪಡೆ
-
ಶಾರ್ಜಾ: ಶಾರ್ಜಾದಲ್ಲಿನ ಬೃಹತ್ ಕಟ್ಟಡಗಳ ಮಾಲಕರಿಗೆ ತಮ್ಮ ಕಟ್ಟಡದ ಸುರಕ್ಷೆಗಾಗಿ ಎಚ್ಚರ ವಹಿಸುವಂತೆ ಅವರು ದುಬೈ ಆಡಳಿತ ಸೂಚನೆ ನೀಡಿದೆ. ಅಪಾಯ ತಡೆಗಟ್ಟುವಿಕೆ...
-
ದುಬೈ: "ದ ಇಂಡಿಯನ್ ಸ್ಕೂಲ್ ದುಬೈ' ತನ್ನ ಮುಖ್ಯಕಾರ್ಯ ನಿರ್ವಹಣಾಧಿಕಾರಿಯನ್ನು ಬದಲಾಯಿಸಿದೆ. ಈ ಹಿಂದೆ ಸಿಇಒ ಆಗಿ ಕೆಲಸ ನಿರ್ವಹಿಸುತ್ತಿದ್ದ ಅಶೋಕ್ ಕುಮಾರ್...
-
ಪುತ್ತೂರು: ಚಳಿಗಾಲ ಆರಂಭವಾಗುತ್ತಿದ್ದಂತೆ ಹಕ್ಕಿಗಳ ವಲಸೆ ಆರಂಭವಾಗುತ್ತದೆ. ಪುತ್ತೂರಿನ ಹೃದಯಭಾಗದಲ್ಲಿರುವ ಗಾಂಧಿ ಕಟ್ಟೆ ಬಳಿ ಅಶ್ವತ್ಥ ಮರಕ್ಕೆ ಲಗ್ಗೆ ಇಟ್ಟಿರುವ...
-
ವಾಷಿಂಗ್ಟನ್: ಬಹು ದಿನಗಳ ನಂತರ, ಮಂಗಳನಲ್ಲಿ ಮನುಷ್ಯ ಜೀವಿಸಲು ಅನುಕೂಲವಾದ ವಾತಾವರಣ ಇರುವ ಸಿದ್ಧಾಂತ ಮತ್ತೆ ಚರ್ಚೆಗೆ ಬಂದಿದೆ. ಮಂಗಳನ ನೆಲದ ಒಂದು ಇಂಚಿನೊಳಗೆ...
-
ಮಹಾನಗರ: ಮಂಗಳೂರಿನಲ್ಲಿ ಒಂದು ವಾರದಲ್ಲಿ ಘಟಿಸುತ್ತಿರುವ ಅಪಘಾತಗಳ ಪೈಕಿ ಶೇ. 21ರಷ್ಟು ಅಪಘಾತಗಳು ರವಿವಾರದಂದೇ ಘಟಿಸುತ್ತಿವೆ. ಮೂರು ವರ್ಷಗಳ ಅವಧಿಯಲ್ಲಿ ಘಟಿಸಿದ...