ಫ್ಯಾಕ್ಟ್‌ ಚೆಕ್‌: ಪತಂಜಲಿ ʼಬೀಫ್‌ ಬಿರಿಯಾನಿʼ ಉತ್ಪನ್ನ ಫೋಟೋ ವೈರಲ್:ಹಿಂದಿನ ಅಸಲಿಯತ್ತೇನು?

ಬಾಬಾ ರಾಮ್‌ ದೇವ್ ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸುವಂತೆ ಒತ್ತಾಯಿಸಿದ್ದರು.

Team Udayavani, Sep 21, 2022, 5:30 PM IST

ಫ್ಯಾಕ್ಟ್‌ ಚೆಕ್‌: ಪತಂಜಲಿ ʼಬೀಫ್‌ ಬಿರಿಯಾನಿʼ ಉತ್ಪನ್ನ ಫೋಟೋ ವೈರಲ್:ಹಿಂದಿನ ಅಸಲಿತ್ತೇನು?

ವೈರಲ್‌ ಆದ ಫೋಟೋ

ನವದೆಹಲಿ: ಭಾರತದಲ್ಲಿ ಗೋವಿಗೆ ಪವಿತ್ರ ಸ್ಥಾನ ನೀಡಲಾಗಿದೆ. ಅಲ್ಲದೇ ಧಾರ್ಮಿಕ ನಂಬಿಕೆ ಹಿನ್ನೆಲೆಯಲ್ಲಿ ದೇಶದ ಹಲವು ರಾಜ್ಯಗಳಲ್ಲಿ ಗೋಹತ್ಯಾ ನಿಷೇಧ ಕಾನೂನು ಜಾರಿಯಾಗಿದೆ. ಏತನ್ಮಧ್ಯೆ ಪತಂಜಲಿಯ ಬೀಫ್ ಬಿರಿಯಾನಿ ಎಂಬ ಉತ್ಪನ್ನವೊಂದು ವೈರಲ್ ಆಗುತ್ತಿದೆ.

ಇಂದು ಆನ್ಲೈನ್‌ ನಲ್ಲಿ ಯಾವ ಆಹಾರವನ್ನು, ಅದಕ್ಕೆ ಸಂಬಂಧಪಟ್ಟ ಮಸಾಲೆಯನ್ನು ಕ್ಷಣ ಮಾತ್ರದಲ್ಲಿ ಆರ್ಡರ್‌ ಮಾಡಬಹುದು. ಯೋಗ ಗುರು ರಾಮದೇವ್‌ ಅವರ ಪತಂಜಲಿ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿದೆ. ಸಸ್ಯಹಾರಿ, ಗೋವಿನ ತುಪ್ಟ, ಪತಂಜಲಿ ಪೇಸ್ಟ್, ಸೇರಿದಂತೆ ಹಲವಾರು ಉತ್ಪನ್ನಗಳನ್ನು ಪತಂಜಲಿ ಉತ್ಪಾದಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.

ಸೋಶಿಯಲ್‌ ಮೀಡಿಯಾದಲ್ಲಿ ಕಳೆದ ಕೆಲ ದಿನಗಳಿಂದ ʼಬೀಫ್‌ ಬಿರಿಯಾನಿʼ ಎನ್ನುವ ಮಸಾಲೆ ಉತ್ಪನ್ನದ ಫೋಟೋವೊಂದು ಫಾರ್ವಡ್‌ ಆಗುತ್ತಿದೆ. ಇದರ ಮೇಲೆ ರಾಮ್‌ ದೇವ್‌ ಅವರ ಪತಂಜಲಿ ಪ್ರಾಡಕ್ಟ್ ಎಂದು ಉಲ್ಲೇಖಿಸಲಾಗಿದೆ.

ಕಳೆದ ವರ್ಷ ಬಾಬಾ ರಾಮ್‌ ದೇವ್ ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸುವಂತೆ ಒತ್ತಾಯಿಸಿದ್ದರು. ಕೆಲವರು ʼಬೀಫ್‌ ಬಿರಿಯಾನಿʼ ಉತ್ಪನ್ನದ ಫೋಟೋವನ್ನು ನೋಡಿ ರಾಮ್ ದೇವ್‌ ಅವರನ್ನು‌ ಸೋಶಿಯಲ್‌ ಮೀಡಿಯಾದಲ್ಲಿ ಟೀಕಿಸುತ್ತಿದ್ದಾರೆ.

ಫ್ಯಾಕ್ಟ್‌ ಚೆಕ್‌ ನಲ್ಲಿ ಬಯಲಾಯಿತು ಅಸಲಿಯತ್ತು:

ಟ್ವಿಟರ್‌ ಹಾಗೂ ಫೇಸ್‌ ಬುಕ್‌ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ರಾಮ್‌ ದೇವ್‌ ಬ್ರ್ಯಾಂಡ್‌ ನೇಮ್‌ ನೊಂದಿಗೆ ಪತಂಜಲಿ ಅವರ ʼಬೀಫ್‌ ಬಿರಿಯಾನಿʼ ಮಸಾಲೆ ಮಿಶ್ರಿತ ಪ್ರಾಡಕ್ಟ್ ನ ಅಸಲಿಯತ್ತನ್ನು ಪರಿಶೀಲಿಸಲು ಹೊರಟ ಇಂಡಿಯಾ ಟುಡೇ ಫ್ಯಾಕ್ಟ್‌ ಚೆಕ್‌  ತಂಡ ʼಬೀಫ್‌ ಬಿರಿಯಾನಿʼ ಯ ಅಸಲಿ ಕಹಾನಿಯನ್ನು ಬಯಲು ಮಾಡಿದೆ.

ಮೊದಲಿಗೆ ಬಾಕ್ಸ್‌ ನ ಬ್ರ್ಯಾಂಡಿಂಗ್‌  ಬಾಕ್ಸ್‌  ನ ಬದಿ ಮುಂದಿನ ಭಾಗದಿಂದ ಭಿನ್ನವಾಗಿ ಇರುವುದು ಗೊತ್ತಾಗಿದೆ. ಗೂಗಲ್‌ ಲೆನ್ಸ್‌ ಮೂಲಕ ಫೋಟೋವನ್ನು ಸ್ಕ್ಯಾನ್‌ ಮಾಡಿ ನೋಡಿದಾಗ, ಅದೇ ರೀತಿಯ ಫೋಟೋ ಬಂದಿದೆ. ಅಮೆಜಾನ್‌ ಆನ್ಲೈನ್‌ ಆರ್ಡರ್‌ ಮಾಡುವ ಸೈಟ್‌ ನಲ್ಲಿ ಬಂದಿರುವ ಹಲವು ಫೋಟೋಗಳಲ್ಲಿ ಎಲ್ಲೂ ಕೂಡ ರಾಮ್‌ ದೇವ್‌ ಹೆಸರುಳ್ಳ ʼಬೀಫ್‌ ಬಿರಿಯಾನಿʼ ಎಂಬ ಉತ್ಪನ್ನ ಕಂಡಿಲ್ಲ. ಕಂಡದ್ದು ನ್ಯಾಷನಲ್‌ ಫುಡ್ ಕಂಪೆನಿಯ‌ ಬೀಫ್‌ ಬಿರಿಯಾನಿಯ ಪ್ರಾಡಕ್ಟ್ ಗಳು. ಬಳಿಕ ನ್ಯಾಷನಲ್‌ ಫುಡ್‌ ಕಂಪೆನಿಯ ಸೈಟ್‌ ನಲ್ಲಿ ನೋಡಿದಾಗ ಅಲ್ಲಿದ್ದ ಬೀಫ್‌ ಬಿರಿಯಾನಿ ಬ್ರ್ಯಾಂಡಿಂಗ್‌ ಫೋಟೋಗಳು ಹಾಗೂ ಇಂಟರ್‌ ನೆಟ್‌ ನಲ್ಲಿ ಶೇರ್‌ ಆದ ಫೋಟೋ ಕೂಲಂಕಷವಾಗಿ ಹೋಲಿಕೆ ಮಾಡಿ ನೋಡಿದಾಗ ಫ್ಯಾಕ್ಟ್‌ ಚೆಕ್‌ ತಂಡಕ್ಕೆ, ನ್ಯಾಷನಲ್‌ ಫುಡ್‌ ಕಂಪೆನಿ ಉತ್ಪನ್ನಕ್ಕೆ ರಾಮ್‌ ದೇವ್‌ ಹಾಗೂ ಪತಂಜಲಿ ಹೆಸರನ್ನು ಎಡಿಟ್ ಮಾಡಿ ಹಾಕಿರುವುದು ಬೆಳಕಿಗೆ ಬಂದಿದೆ.

ನ್ಯಾಷನಲ್‌ ಫುಡ್‌ ಕಂಪೆನಿಯ ಹಿನ್ನೆಲೆಯನ್ನು ನೋಡಿದಾಗ ಇದು ಪಾಕಿಸ್ತಾನದ ಮೂಲದ ಕಂಪೆನಿಯೆಂದು ತಿಳಿದು ಬಂದಿದೆ. 1970 ರಲ್ಲಿ ಆರಂಭವಾದ ಈ ಕಂಪೆನಿ ಇಂದು 13  ರಾಷ್ಟ್ರಗಳಿಗೆ ಆಹಾರ ಉತ್ಪನ್ನ ಸರಬರಾಜು ಮಾಡುವ ಕಂಪೆನಿಯಾಗಿ ಬೆಳೆದಿದೆ.

ಪತಂಜಲಿ ಉತ್ಪನ್ನವನ್ನು ನೋಡಿದ ಫ್ಯಾಕ್ಟ್‌ ಚೆಕ್‌ ತಂಡಕ್ಕೆ ಅಲ್ಲಿ ಪೌಡರ್‌ ಮಿಶ್ರಿತ ಉತ್ಪನ್ನಗಳು ಕಂಡು ಬಂದಿತ್ತೇ ವಿನಃ ಈ ರೀತಿಯ ಯಾವುದೇ ಪ್ರಾಡಕ್ಟ್ ಸಿಕ್ಕಿಲ್ಲ. ಈ ಫೋಟೋವನ್ನು ಯಾರೋ ಎಡಿಟ್‌ ಮಾಡಿ ವೈರಲ್‌ ಮಾಡಿದ್ದಾರೆ ಎನ್ನುವುದು ಫ್ಯಾಕ್ಟ್‌ ಚೆಕ್‌ ಮೂಲಕ ತಿಳಿದು ಬಂದಿದೆ.

 

ಟಾಪ್ ನ್ಯೂಸ್

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Food ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.