“ಫಾರ್ವರ್ಡ್’ಗೆ ಮೆಚ್ಚುಗೆ:ಸುಳ್ಳು ಸುದ್ದಿ ವಿರುದ್ಧ ಪೊಲೀಸರ ಜಾಗೃತಿ
Team Udayavani, Jul 25, 2018, 12:01 PM IST
ಮುಂಬಯಿ: ದೇಶಾದ್ಯಂತ ವಾಟ್ಸ್ ಆ್ಯಪ್ನಲ್ಲಿ ಹರಿದಾಡುತ್ತಿರುವ ಸುಳ್ಳು ಫಾರ್ವರ್ಡ್ ಸಂದೇಶಗಳು ಸಾಮೂಹಿಕ ಥಳಿತ, ಅಮಾಯಕರ ಹತ್ಯೆಗೆ ಕಾರಣವಾಗು ತ್ತಿರುವ ಸಂದರ್ಭದಲ್ಲೇ ಇದರ ಬಗ್ಗೆ ಜಾಗೃತಿ ಮೂಡಿಸಲು ಮುಂಬಯಿ ಪೊಲೀಸರು ಬಳಸಿರುವ ಕ್ರಿಯಾಶೀಲ ಟ್ವೀಟ್ವೊಂದು ಇದೀಗ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
ಉತ್ತರಪ್ರದೇಶ ಪೊಲೀಸರು ಇತ್ತೀಚೆಗೆ ಸೇಕ್ರೆಡ್ ಗೇಮ್ಸ್ ಮೀಮ್ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಯತ್ನಿಸಿದ ಬೆನ್ನಲ್ಲೇ ಅದೇ ಹಾದಿ ಹಿಡಿದಿರುವ ಮುಂಬೈ ಪೊಲೀಸರು, “ಶಿಲಾಯುಗ’ದ ಪ್ರಸ್ತಾಪದ ಮೂಲಕ ಸುಳ್ಳು ಸಂದೇಶಗಳ ತಡೆಗೆ ಯತ್ನಿಸಿದ್ದಾರೆ. ಮೊಬೈಲ್ ಫೋನ್ ಮತ್ತು ಲ್ಯಾಪ್ಟಾಪ್ ಅನ್ನು ಮುಂದಿಟ್ಟುಕೊಂಡು ಶಿಲಾಯುಗದ ಮಾನವನೊಬ್ಬ ಕುಳಿತಿರು ವಂಥ ಚಿತ್ರವನ್ನು ಪೋಸ್ಟ್ ಮಾಡಿರುವ ಪೊಲೀಸರು, ಅದರಲ್ಲಿ “ಕೆಲವೊಂದು ಫಾರ್ವರ್ಡ್ ಸಂದೇಶಗಳು ಮಾನವನನ್ನು ಮುಂದಕ್ಕೆ ಕೊಂಡೊಯ್ಯುವ ಬದಲು ಹಿಂದಕ್ಕೆ (ಬ್ಯಾಕ್ವರ್ಡ್) ಕೊಂಡೊಯ್ಯು ತ್ತವೆ’ ಎಂಬ ಬರಹವನ್ನೂ ಲಗತ್ತಿಸಿದ್ದಾರೆ. ಆ ಮೂಲಕ ಕೆಲ ಫಾರ್ವರ್ಡ್ ಮೆಸೇಜ್ಗಳು ನಮ್ಮನ್ನು ನಾಗರಿಕತೆಯಿಂದ ಅನಾಗರಿಕತೆ ಯತ್ತ ಕೊಂಡೊಯ್ಯುತ್ತವೆ. ಅದು ದೇಶದ ಪ್ರಗತಿಗೆ ಮಾರಕ ಎಂಬ ಸಂದೇಶವನ್ನು ಮುಂ ಬಯಿ ಪೊಲೀಸರು ನೀಡಿದ್ದಾರೆ. ಈ ಟ್ವೀಟ್ ಅನ್ನು ಹಲವರು ಶ್ಲಾ ಸಿದ್ದು, ಮುಂಬಯಿ ಪೊಲೀಸರಿಗೆ ಹ್ಯಾಟ್ಸ್ಆಫ್ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
MUST WATCH
ಹೊಸ ಸೇರ್ಪಡೆ
Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ