ನಾಲ್ವರು CRPF ಸಿಬ್ಬಂದಿಗೆ ವಿಶೇಷ ಬಡ್ತಿ
Team Udayavani, Apr 4, 2018, 9:25 AM IST
ಹೊಸದಿಲ್ಲಿ: ಜಮ್ಮು-ಕಾಶ್ಮೀರದಲ್ಲಿ ಇತ್ತೀಚೆಗೆ ಉಗ್ರರ ವಿರುದ್ಧ ವೀರೋಚಿತವಾಗಿ ಹೋರಾಟ ಮಾಡಿದ ಸಿ.ಆರ್.ಪಿ.ಎಫ್.ನ ನಾಲ್ವರು ಸಿಬ್ಬಂದಿಗೆ ವಿಶೇಷವಾಗಿ ಬಡ್ತಿ ನೀಡಲಾಗಿದೆ. ಈ ಬಗ್ಗೆ ಕೇಂದ್ರ ಗೃಹ ಇಲಾಖೆಯೇ ಆದೇಶ ಹೊರಡಿಸಿದೆ. 45ನೇ ಬೆಟಾಲಿಯನ್ಗೆ ಸೇರಿದ ಮೂವರು ಕಳೆದ ವರ್ಷದ ಜೂನ್ನಲ್ಲಿ ಬಂಡಿಪೋರಾದಲ್ಲಿ ನಡೆದಿದ್ದ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ವಿರೋಧಿಗಳ ಯೋಜನೆ ವಿಫಲಗೊಳಿಸಿದ್ದರು. ನಾಲ್ಕನೇ ಸಿಬ್ಬಂದಿ ಶ್ರೀನಗರ ಸಿ.ಆರ್.ಪಿ.ಎಫ್. ಕ್ಯಾಂಪ್ ಗೆ ಉಗ್ರರು ನುಗ್ಗಿರುವ ಬಗ್ಗೆ ಸಕಾಲದಲ್ಲಿ ಮಾಹಿತಿ ನೀಡಿದ್ದರಿಂದ ಸಂಭಾವ್ಯ ದುರಂತ ತಪ್ಪಿತ್ತು. 14 ವರ್ಷಗಳ ಬಳಿಕ ಕೇಂದ್ರ ಸರ್ಕಾರ ಇಂಥ ವಿಶೇಷ ಬಡ್ತಿ ನೀಡುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ
Rameshwaram Cafe case: ಎನ್ಐಎಯಿಂದ ಸಹ ಸಂಚುಕೋರನ ಬಂಧನ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!