ನೋಟಿನ ಮೇಲೆ ಲಕ್ಷ್ಮೀ ಚಿತ್ರ ಮುದ್ರಿಸಿದರೆ ಕರೆನ್ಸಿ ಸ್ಥಿತಿ ಉತ್ತಮ
Team Udayavani, Jan 15, 2020, 9:19 PM IST
ಖಾಂಡ್ವ(ಮಧ್ಯಪ್ರದೇಶ): ದೇಶದ ಕರೆನ್ಸಿಯ ಮೇಲೆ ಸಂಪತ್ತಿನ ಅಧಿದೇವತೆ ಲಕ್ಷ್ಮೀ ದೇವಿಯ ಫೋಟೋ ಮುದ್ರಿಸಬೇಕು. ಆಗ ಮಾತ್ರ ಅದರ ಸ್ಥಿತಿ ಚೇತರಿಕೆ ಕಾಣುತ್ತದೆ ಎಂದು ಬಿಜೆಪಿಯ ರಾಜ್ಯಸಭಾ ಸದಸ್ಯ ಡಾ.ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. ಮಧ್ಯಪ್ರದೇಶದ ಖ್ವಾಂಡ್ವಾದಲ್ಲಿ ಮಾತನಾಡಿದ ಅವರು ಇಂಡೋನೇಷ್ಯಾದ ಕರೆನ್ಸಿಗೆ ಗಣೇಶನ ಚಿತ್ರ ಅಚ್ಚು ಮಾಡಲಾಗಿದೆ. ಏಕೆಂದರೆ ಆತ ವಿಘ್ನಗಳನ್ನು ನಿವಾರಿಸುವಾತ. ಹೀಗಾಗಿ. ದೇಶದ ಕರೆನ್ಸಿಗಳಲ್ಲಿ ಲಕ್ಷ್ಮಿ ಚಿತ್ರವನ್ನು ಅಚ್ಚುಮಾಡಲು ಕೋರುತ್ತೇನೆ. ಅಗ ಕರೆನ್ಸಿ ಸ್ಥಿತಿ ಉತ್ತಮವಾಗುತ್ತದೆ. ಈ ಕುರಿತು ಯಾರೂ ಬೇಸರಿಸಬಾರದು ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?
JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA