ಬ್ಯಾಡ್ಬ್ಯಾಂಕ್ ಸ್ಥಾಪನೆಗೆ ಕೇಂದ್ರ ಸಜ್ಜು
Team Udayavani, Jun 10, 2018, 6:00 AM IST
ನವದೆಹಲಿ: ರಾಷ್ಟ್ರೀಕೃತ ಬ್ಯಾಂಕ್ಗಳ ಮರು ಪಾವತಿಯಾಗದ ಸಾಲದ ಹೊರೆಯನ್ನು ನಿವಾರಿಸಿ ಸಹಜ ಕಾರ್ಯನಿರ್ವಹಣೆಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಬ್ಯಾಡ್ ಬ್ಯಾಂಕ್ ಕಲ್ಪನೆಯನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಹಣಕಾಸು ಸಚಿವ ಪಿಯೂಶ್ ಗೋಯೆಲ್ ಹೇಳಿದ್ದಾರೆ. ಸ್ವತ್ತು ಮರುರಚನೆ ಕಂಪನಿ (ಎಆರ್ಸಿ) ಅಥವಾ ಸ್ವತ್ತು ನಿರ್ವಹಣೆ ಕಂಪನಿ (ಎಎಂಸಿ) ಸ್ಥಾಪಿಸ ಲಾಗುತ್ತದೆ. ಈ ಕಂಪ ನಿಯು ರಾಷ್ಟ್ರೀಕೃತ ಬ್ಯಾಂಕ್ಗಳ ಮರು ಪಾವತಿ ಯಾಗದ ಸಾಲದ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತದೆ.
ನೇಮಕಾತಿ
30 ದಿನಗಳಲ್ಲಿ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಭರವಸೆ ನೀಡಿದ ಸಚಿವ ಗೋಯೆಲ್
ಪರಿಣಿತರನ್ನು ನೇಮಿಸಲು ನಿವೃತ್ತ ನ್ಯಾಯಾಧೀಶರು ಹಾಗೂ ನಿಯಂತ್ರಕರನ್ನು ಒಳಗೊಂಡ ಸಮಿತಿ ರಚಿಸಲು ನಿರ್ಧಾರ
ಯಾವುದೇ ಬ್ಯಾಂಕ್ಗಳ ವಿಲೀನ ಪ್ರಸ್ತಾಪವಿಲ್ಲ
ಬ್ಯಾಡ್ಬ್ಯಾಂಕ್ಗೆ 2 ಸಮಿತಿ
ಸಮಿತಿ -1
ಬ್ಯಾಡ್ ಬ್ಯಾಂಕ್ ಅಗತ್ಯವನ್ನು ಪರಿಶೀಲಿಸಲು ಸಮಿತಿ ರಚನೆ
ಪಂಜಾಬ್ ನ್ಯಾಷನಲ್ ಬ್ಯಾಂಕ್ನ ಚೇರನ್ ಸುನೀಲ್ ಮೆಹ್ತಾ ಸಮಿತಿಯ ಮುಖ್ಯಸ್ಥರು
ಬ್ಯಾಡ್ ಬ್ಯಾಂಕ್ ಅಗತ್ಯವಿದ್ದರೆ ಅದರ ಕಾರ್ಯನಿರ್ವಹಣೆಯ ವಿವರಗಳನ್ನೂ ರೂಪಿಸಲಿರುವ ಸಮಿತಿ
ಸಮಿತಿ-2
ಬ್ಯಾಂಕ್ ಆಫ್ ಬರೋಡಾ ಎಂಡಿ ಪಿ ಎಸ್ ಜಯಕುಮಾರ್ ನೇತೃತ್ವದಲ್ಲಿ ಮತ್ತೂಂದು ಸಮಿತಿ
ಆರ್ಬಿಐ ಸೂಚನೆಯಂತೆೆ ಬ್ಯಾಂಕ್ಗಳ ಉತ್ತಮ ಸಾಲವನ್ನು ವಹಿಸಿಕೊ ಳ್ಳುವ ಕುರಿತ ನಿಯಮ ನಿರ್ಧಾರ
10.3 ಲಕ್ಷ ಕೋಟಿ ರೂ. ಒಟ್ಟು ಮರುಪಾವತಿಯಾಗದ ಸಾಲ
1.2 ಲಕ್ಷ ಕೋಟಿ ರೂ.ಬಂಡವಾಳ ನಷ್ಟ
90,000 ಕೋಟಿ ರೂ. ಬಂಡವಾಳ ನೀಡಿದ್ದ ಸರ್ಕಾರ
2.1 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಗೆ 2017ರಲ್ಲಿ ನಿರ್ಧರಿಸಿದ್ದ ಕೇಂದ್ರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ED; ರಾಜ್ ಕುಂದ್ರಾ ಅವರ 97 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ
Panaji: ಸರಕಾರದ ಆ್ಯಪ್ ನಿಂದಾಗಿ ದೂಧ್ ಸಾಗರ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ
B Y Vijayendra: ಕಾಂಗ್ರೆಸ್ನವರು ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ?
Video Viral: ಕಚ್ಚಿದ ಹಾವನ್ನೇ ಕೊಂದು ಆಸ್ಪತ್ರೆಗೆ ತಂದ ಮಹಿಳೆ… ಕಂಗಾಲಾದ ವೈದ್ಯರು
Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್- ಬಿಜೆಪಿ ನೇರ ಹಣಾಹಣಿ