ಕೋರ್ಟ್‌ ಮೆಟ್ಟಿಲೇರಿದ ನಿಜಾಮನ ಆಸ್ತಿ ವಿವಾದ!

ಹೈದರಾಬಾದ್‌ನ 4 ಅರಮನೆಯ ಒಡೆತನಕ್ಕಾಗಿ ಮೊಮ್ಮಗನಿಂದ ಅರ್ಜಿ ಸಲ್ಲಿಕೆ

Team Udayavani, Nov 23, 2021, 10:15 PM IST

ಕೋರ್ಟ್‌ ಮೆಟ್ಟಿಲೇರಿದ ನಿಜಾಮನ ಆಸ್ತಿ ವಿವಾದ!

ಹೈದರಾಬಾದ್‌: ಹೈದರಾಬಾದ್‌ನಲ್ಲಿರುವ ನಾಲ್ಕು ಪಾರಂಪರಿಕ ಕಟ್ಟಡಗಳ ಮಾಲೀಕತ್ವ ವಿವಾದ ಈಗ ಕೋರ್ಟ್‌ ಮೆಟ್ಟಿಲೇರಿದೆ. ನಗರದಲ್ಲಿರುವ ಫ‌ಲಕ್‌ನುಮಾ ಹಾಗೂ ಚೌಮಹಲ್ಲಾ ಅರಮನೆಗಳು, ಊಟಿಯಲ್ಲಿರುವ ಬಂಗಲೆಯ ಮಾಲೀಕತ್ವ ನಮಗೇ ಸೇರಬೇಕು ಎಂದು ಕೋರಿ 7ನೇ ನಿಜಾಮ್‌ ಮಿರ್‌ ಒಸ್ಮಾನ್‌ ಅಲಿ ಖಾನ್‌ ಅವರ ಮೊಮ್ಮಗ ನವಾಬ್‌ ನಜಾಫ್ ಅಲಿ ಖಾನ್‌ ನಗರದ ಸಿವಿಲ್‌ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

1950ರಲ್ಲಿ ಭಾರತ ಸರ್ಕಾರ ಮತ್ತು 7ನೇ ನಿಜಾಮನ ನಡುವೆ ನಡೆದ “ಇನ್‌ಸ್ಟ್ರೆಮೆಂಟ್‌ ಆಫ್ ಆಕ್ಸೆಷನ್‌’ ಪ್ರಕಾರ, ಈ ಎಲ್ಲ ಪಾರಂಪರಿಕ ಕಟ್ಟಡಗಳು ನಿಜಾಮನ ಖಾಸಗಿ ಸ್ವತ್ತು ಎಂದು ಸ್ವತಃ ಭಾರತ ಸರ್ಕಾರವೇ ಘೋಷಿಸಿತ್ತು. ನಿಜಾಮನ ನಿಧನದ ನಂತರ, ಅವುಗಳ ಮಾಲೀಕತ್ವವು ಅವರ 16 ಪುತ್ರರು ಮತ್ತು 18 ಪುತ್ರಿಯರಿಗೆ ಸೇರಬೇಕು ಎನ್ನುವುದು ನಜಾಫ್ ಅವರ ವಾದ.

ಇದನ್ನೂ ಓದಿ:ಬೊಂಬಾ ರೈಡ್ ಶಿಕ್ಷಣದ ಅವ್ಯವಸ್ಥೆಯನ್ನು ಹೇಳುತ್ತಾ ಶೈಕ್ಷಣಿಕ ಅಗತ್ಯ ಪ್ರತಿಪಾದಿಸುವ ಸಿನಿಮಾ

1957ರಲ್ಲಿ 7ನೇ ನಿಜಾಮನು ಗಿಫ್ಟ್ ಡೀಡ್‌ ಮೂಲಕ ಫ‌ಲಕ್‌ನುಮಾ ಅರಮನೆ, ಕಿಂಗ್‌ ಕೋಥಿ ಅರಮನೆ/ನಜ್ರಿ ಬಾಘ ಚೌಮಹಲ್ಲಾ ಅರಮನೆ, ಪುರಾನಿ ಹವೇಲಿ, ಹರೇವುದ್‌ ಮತ್ತು ಸೆಡಾರ್ಸ್‌ ಬಂಗಲೆಗಳನ್ನು ರಾಜಕುಮಾರ ಮುಕ್ಕರಮ್‌ ಜಾಹ್‌ಗೆ ಹಸ್ತಾಂತರಿಸಿದ್ದರು. ಆದರೆ, ಇದನ್ನು ರಾಜಕುಮಾರ ಜಾಹ್‌ ತಿರಸ್ಕರಿಸಿದ್ದರು.

ಆದರೆ ನಿಜಾಮನ ನಿಧಾನನಂತರ, ರಾಜಕುಮಾರ್‌ ಜಾಹ್‌ ಆ ಆಸ್ತಿಪಾಸ್ತಿಗಳು ತನ್ನದೇ ಎಂಬಂತೆ ಬಿಂಬಿಸಿಕೊಂಡಿದ್ದು, ಕುಟುಂಬದ ಇತರೆ ಸದಸ್ಯರಿಗೆ ಅದರ ಪಾಲು ನೀಡಲು ನಿರಾಕರಿಸಿದ್ದಾರೆ ಎನ್ನುವುದು ಅರ್ಜಿದಾರ ನಜಾಫ್ ಆರೋಪವಾಗಿದೆ. ಈ ಹಿನ್ನೆಲೆಯಲ್ಲಿ ಅವರು ಕೋರ್ಟ್‌ ಮೆಟ್ಟಿಲೇರಿದ್ದು, ಮಾಲೀಕತ್ವದಲ್ಲಿ ಪಾಲು ನೀಡಬೇಕೆಂದು ಕೋರಿದ್ದಾರೆ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.