ಪೇಚಿಗೆ ಸಿಲುಕಿದ ಚಿದು
Team Udayavani, Mar 26, 2018, 9:55 AM IST
ಹೊಸದಿಲ್ಲಿ: ಟೀ ಬೆಲೆ ದುಬಾರಿಯಾಗಿದೆ ಎಂದು ಟ್ವೀಟ್ ಮಾಡಿ ಕಾಂಗ್ರೆಸ್ ನಾಯಕ ಚಿದಂಬರಂ ಪೇಚಿಗೆ ಸಿಲುಕಿದ ಸುದ್ದಿಯಿದು. ಚೆನ್ನೈ ಏರ್ಪೋರ್ಟ್ನಲ್ಲಿ ಒಂದು ಕಪ್ ಟೀಗೆ 135 ರೂ. ಎಂದು ಹೇಳಿದ್ದಕ್ಕೆ ಅದನ್ನು ನಿರಾಕರಿಸಿ ಬಂದೆ. ನಾನು ಮಾಡಿದ್ದು ಸರಿಯಲ್ಲವೇ ಎಂದು ಪ್ರಶ್ನಿಸಿ ಚಿದಂಬರಂ ರವಿವಾರ ಟ್ವೀಟ್ ಮಾಡಿದ್ದರು.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ, ಪುತ್ರ ಕಾರ್ತಿ ಚಿದಂಬರಂ ಅವರ ಅವ್ಯವಹಾರ ಪ್ರಕರಣವನ್ನು ಬಳಸಿಕೊಂಡು, ಮಾಜಿ ವಿತ್ತ ಸಚಿವರಿಗೆ ಟ್ವೀಟಿಗರು ಹಿಗ್ಗಾಮುಗ್ಗಾ ಲೇವಡಿ ಮಾಡತೊಡಗಿದರು. ಕಾರ್ತಿ ಚಿದಂಬರಂ ಬಳಿ ಬೇಕಾದಷ್ಟು ಹಣವಿದೆಯಲ್ಲಾ? ಅಭಿಷೇಕ್ ಸಿಂಘ್ವಿಯಂಥ ದುಬಾರಿ ಲಾಯರ್ ಇಟ್ಟುಕೊಳ್ಳಲು ಸಾಧ್ಯವಾದವರಿಗೆ ಕನಿಷ್ಠ ಪಕ್ಷ 135 ರೂ. ಕೊಡಲು ಆಗಲಿಲ್ಲವೇ ಎಂದು ಒಬ್ಬರು ಕೇಳಿದರೆ, ಮತ್ತೂಬ್ಬರು ತಿಹಾರ್ ಜೈಲಿನಲ್ಲಿ ಫ್ರೀಯಾಗಿ ಟೀ ಸಿಗುತ್ತದೆ ಎಂದು ವ್ಯಂಗ್ಯವಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್