ಕೊಯಮತ್ತೂರು ಸ್ಫೋಟಕ್ಕೂ ಉಗ್ರರ ಸಂಬಂಧ?
Team Udayavani, Oct 25, 2022, 7:15 AM IST
ಕೊಯಮತ್ತೂರು: ತಮಿಳುನಾಡಿನ ಕೊಯಮತ್ತೂರಿನ ಉಕ್ಕಡಮ್ ಎಂಬಲ್ಲಿ ರವಿವಾರ ಕಾರು ಸ್ಫೋಟಗೊಂಡು ಜೆಮಿಶಾ ಮುಬೀನ್ ಎಂಬ ಎಂಜಿನಿಯರ್ ಅಸುನೀಗಿದ ಪ್ರಕರಣಕ್ಕೆ ಉಗ್ರರ ಸಂಪರ್ಕ ಇರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
2019ರಲ್ಲಿ ಶ್ರೀಲಂಕೆಯಲ್ಲಿ ನಡೆದಿದ್ದ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಎನ್ಐಎ ಆತನ ತನಿಖೆಯನ್ನೂ ನಡೆಸಿತ್ತು ಎಂಬ ಅಂಶ ಬಯಲಾಗಿದೆ.
ಸ್ಫೋಟಗೊಂಡಿರುವ ಕಾರಿನಲ್ಲಿ ಮೊಳೆಗಳು, ಅಮೃತಶಿಲೆ ಕಲ್ಲುಗಳು ಸಿಕ್ಕಿವೆ. ಮುಬೀನ್ ಮನೆಯನ್ನೂ ಪೊಲೀಸರು ತಪಾಸಣೆ ನಡೆಸಿದ್ದ ವೇಳೆ ಪೊಟ್ಯಾಶಿಯಂ ನೈಟ್ರೇಟ್, ಅಲ್ಯೂಮಿನಿಯಂ ಪುಡಿ, ಸಲ#ರ್, ಇದ್ದಿಲು ಸಿಕ್ಕಿವೆ. ಇವು ನಾಡಬಾಂಬುಗಳ ತಯಾರಿಕೆಗೆ ಬಳಸುವ ವಸ್ತುಗಳು. ಹಾಗಾಗಿ ಇದು ಆತ್ಮಹತ್ಯಾ ಸ್ಫೋಟವಾಗಿರಬಹುದೇ ಎಂಬ ಶಂಕೆ ದಟ್ಟವಾಗಿದೆ.
ಶನಿವಾರ ರಾತ್ರಿ 11.25ಕ್ಕೆ ಮುಬೀನ್ ಮನೆಯಿಂದ ಐವರು ವ್ಯಕ್ತಿಗಳು; ಗನ್ಗಳನ್ನು ಹೊತ್ತೂಯ್ಯುವ ಬ್ಯಾಗ್ಗಳೊಂದಿಗೆ ಹೋಗಿದ್ದರು. ಈ ಪೈಕಿ ಮುಬೀನ್ ಸಾವನ್ನಪ್ಪಿದ್ದಾರೆ. ಉಳಿದವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಪ್ರಸ್ತುತ ಪ್ರಕರಣದಲ್ಲಿ ಒಟ್ಟು 7 ಮಂದಿಯನ್ನು ಇದುವರೆಗೆ ವಿಚಾರಣೆ ನಡೆಸಲಾಗಿದೆ. ಇವರೆಲ್ಲ ಮುಬೀನ್ ಜತೆಗೆ ಸಂಪರ್ಕ ಹೊಂದಿದ್ದವರು ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ