ಅಟೋ ರಂಗದ ಕುಸಿತಕ್ಕೆ ಓಲಾ ಊಬರ್ ಗಳ ಕೊಡುಗೆ ಎಷ್ಟು – ಇಲ್ಲಿದೆ ಒಂದು ವಿಶ್ಲೇಷಣೆ

ಓಲಾ, ಊಬರ್‌ ಗಳಿಂದ ನಿಜಕ್ಕೂ ಕಾರು ಮಾರಾಟ ಕಡಿಮೆಯಾಗಿದೆಯೇ?

Team Udayavani, Sep 15, 2019, 7:34 PM IST

Ola-Uber-726

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಕುಸಿಯುತ್ತಿರುವ ಆಟೋಮೊಬೈಲ್ ಕ್ಷೇತ್ರದ ಕುರಿತು ಹಲವು ವ್ಯಾಖ್ಯಾನಗಳು ಕೇಳಿಬಂದಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಗರ ಪ್ರದೇಶಗಳಲ್ಲಿ ಓಲಾ, ಊಬರ್‌ ಗಳೇ ಓಡಾಡಲು ಹೆಚ್ಚು ಸೂಕ್ತ ಸೂಕ್ತ ಎಂಬ ಧೋರಣೆ ಜನರಲ್ಲಿ ಇರುವ ಕಾರಣ ಅವರು ವಾಹನ ಕೊಂಡುಕೊಳ್ಳಲು ಮುಂದೆ ಬರುತ್ತಿಲ್ಲ ಎಂದು ವಿಶ್ಲೇಷಿಸಿದ್ದರು. ಆದರೆ ಇದಕ್ಕೆ ಪರ-ವಿರೋಧ ಹೇಳಿಕೆಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಖಾಸಗಿ ಕಾರು ಹೊಂದುವುದಕ್ಕಿಂತ ಈ ಕ್ಯಾಬ್ ಸೇವೆಗಳೇ ಅಗ್ಗವೇ? ಅಸಲಿ ವಿಚಾರವೇನು? ಇಲ್ಲಿದೆ ಮಾಹಿತಿ.

ಹೆಚ್ಚಿದ ಕ್ಯಾಬ್ ಸರ್ವೀಸ್
ಹಿಂದೆಂದಿಗಿಂತ ನಗರದಲ್ಲಿ ಟ್ಯಾಕ್ಸಿ-ಕ್ಯಾಬ್‌ ಗಳ ಸೇವೆ ಹೆಚ್ಚಾಗಿದೆ. ನಮಗೆ ಹೋಗಬೇಕಾದ ಸ್ಥಳಕ್ಕೆ ನಮ್ಮ ಕೈಯಲ್ಲಿರುವ ಮೊಬೈಲ್‌ ಮೂಲಕವೇ ಬುಕ್ಕಿಂಗ್ ಮಾಡುವ ವ್ಯವಸ್ಥೆ ಇದೆ. ಟ್ಯಾಕ್ಸಿ -ಕ್ಯಾಬ್‌ ಗಳು ಬೇಕಾದಷ್ಟು ಲಭ್ಯವಿರುವ ಕಾರಣ ಜನರು ಅವುಗಳಲ್ಲಿ ಹೆಚ್ಚು ಓಡಾಡಲು ಉತ್ಸುಕರಾಗಿದ್ದಾರೆ. ಪಾರ್ಕಿಂಗ್ ಕಿರಿಕಿರಿ, ದಂಡದ ಕಿರಿಕಿರಿ, ಸರ್ವೀಸ್, ನಿರ್ವಹಣೆ ಕಿರಿಕಿರಿ ಇಲ್ಲದ್ದರಿಂದ ಜನ ಕ್ಯಾಬ್‌ ಸೇವೆಗಳಿಗೆ ಜೈ ಅಂದಿರುವುದೂ ಹೌದು.

ಬೆಸ್ಟ್ ಯಾವುದು?
ಕಾರು ಖರೀದಿಸಿ, ಇನ್ಸೂರೆನ್ಸ್, ಎಮಿಷನ್ ಟೆಸ್ಟ್ ಅಂತ ಹಣ ಖರ್ಚು ಮಾಡಬೇಕು. ಇದರ ಉಸಾಬರಿ ಬೇಡ ಎಂದು ಕ್ಯಾಬ್‌ ನ ಮೊರೆ ಹೋಗುವವರೇ ಹೆಚ್ಚು. ಖಾಸಗಿ ಕಾರಿನ ನಿರ್ವಹಣೆಗಿಂತ ಕ್ಯಾಬ್ ಹೆಚ್ಚು ಅಗ್ಗ.

ಕಾರು ಉತ್ಪಾದಕರ ಮಾತು
ಮೆಟ್ರೋ ನಗರಗಳಲ್ಲಿ ಕ್ಯಾಬ್‌ ಸೇವೆಗಳಿಂದ ಯಾವ ತೊಂದರೆಯೂ ಎದುರಾಗಿಲ್ಲ. ಆದರೆ ಪರಿಸ್ಥಿತಿ ಹೀಗೇ ಮುಂದುವರಿದರೆ ಭವಿಷ್ಯದಲ್ಲಿ ದೊಡ್ಡ ಒಡೆತ ಬೀಳಲಿದೆ ಎಂದು ಮಹೀಂದ್ರ ಆ್ಯಂಡ್ ಮಹೀಂದ್ರದ ಮಾನ್ಯೇಜಿಂಗ್ ಡೈರೆಕ್ಟರ್ ಪವನ್ ಗೋನೆಕಾ ಅಭಿಪ್ರಾಯಪಡುತ್ತಾರೆ.

ಕ್ಯಾಬ್‌ ಗಳಿಗೆ ಹೊಸ ಕಾರು ಬಂದಿಲ್ಲ
ನಗರದಲ್ಲಿ ಸೇವೆ ನೀಡುತ್ತಿರುವ ಕ್ಯಾಬ್‌ ಗಳು ಹೆಚ್ಚಾಗಿದ್ದರೂ ಹೊಸದಾಗಿ ಖರೀದಿಸಿದ ಕಾರುಗಳು ಅವುಗಳಲ್ಲಿ ಕಂಡುಬರುತ್ತಿಲ್ಲ. ಹಳೆಯ ಕಾರುಗಳನ್ನೇ ಇಲ್ಲಿ ಬಳಸಲಾಗುತ್ತಿದೆ. ಸಮೀಕ್ಷೆಯ ಪ್ರಕಾರ ವೋಲಾ – ಊಬರ್ ಉದ್ಯಮಕ್ಕೂ ಪೆಟ್ಟು ಬಿದ್ದಿದೆ.

ಖರೀದಿ ಕಡಿಮೆ ಯಾಕೆ?
ಜನರು ತಮ್ಮ ವೈಯಕ್ತಿಕ ಕಾರಣಗಳಿಂದ ಹೊಸ ಕಾರು ಕೊಳ್ಳಲು ಮನಸ್ಸು ಮಾಡುತ್ತಿಲ್ಲ. ಇನ್ನು ಹೆಚ್ಚಿನವರು ಸೆಕೆಂಡ್ ಹ್ಯಾಂಡ್ ಕಾರುಗಳಿಗೆ ಮೊರೆ ಹೋಗುತ್ತಿದ್ದಾರೆ. ಉಳಿದವರು ಟ್ಯಾಕ್ಸಿ ವ್ಯವಸ್ಥೆಗಳನ್ನು ನೆಚ್ಚಿಕೊಂಡಿದ್ದಾರೆ.

ಯಾವುದು ಲಾಭ?

ಟ್ಯಾಕ್ಸಿ  ಕಂಪೆನಿಗಳಿಂದ 2.2 ಮಿಲಿಯನ್ ಉದ್ಯೋಗ ಸೃಷ್ಟಿ
ದೇಶದ ಆರ್ಥಿಕತೆಗೆ ಓಲಾ -ಉಬರ್‌ ಗಳಂತಹ ಕ್ಯಾಬ್ ಸೇವೆಗಳು ಸಹಾಯವಾಗುತ್ತದೆ ಎಂದು ಎನ್‌.ಎಸ್‌.ಎಸ್‌.ಒ. ವರದಿ ಹೇಳಿದೆ. ಇದು 2.2 ಮಿಲಿಯನ್ ಉದ್ಯೋಗ ಕೊರತೆಯನ್ನು ನೀಗಿಸಿದೆ. ಆಟೋ ಮೊಬೈಲ್ ವಲಯ ಕುಸಿತಕ್ಕೆ ಓಲಾ ಕಾರಣವಾಗುವುದಿಲ್ಲ ಎನ್ನಲಾಗಿದೆ.

ಟಾಪ್ ನ್ಯೂಸ್

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

7-brijesh

Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.