ಆಫ್ರಿಕಾ ಖಂಡದಿಂದ ಗೋವಾ ನದಿಗಳಿಗೆ ಬಂದಿವೆ ಬೃಹತ್ ಮೀನು : ಡಾ. ಬಬನ್


Team Udayavani, May 26, 2021, 1:36 PM IST

gsfgdfsgffhf

ಪಣಜಿ: ಆಫ್ರಿಕಾ ಖಂಡದಿಂದ ಗೋವಾದ ನದಿಗಳಿಗೆ ಬಂದಿರುವ ಮೀನುಗಳಿಂದಾಗಿ ನದಿಗಳಲ್ಲಿರುವ ಜೈವಿಕ ಸಂಪತ್ತು ನಷ್ಟವಾಗುವ ಭೀತಿ ಎದುರಾಗಿದೆ. ಆಫ್ರಿಕಾದಿಂದ ಬಂದಿರುವ ಈ ಮೀನುಗಳು ಇಲ್ಲಿ ನದಿಯಲ್ಲಿರುವ ಮೀನುಗಳನ್ನು ತಿಂದು ತಾವು ಜೀವಿಸುತ್ತವೆ. ಇದರಿಂದಾಗಿ ಇದುವರೆಗೂ ನದಿಗಳಲ್ಲಿರುವ ಎಷ್ಟು ಮೀನುಗಳನ್ನು ತಿಂದಿವೆ ಎಂಬುದು ಗಣತಿಯೇ ಇಲ್ಲ ಎಂಬಂತಾಗಿದೆ. ಇಂತಹ ಆಫ್ರಿಕಾ ಮೀನುಗಳನ್ನು ಹಿಡಿಯುವ ಅಗತ್ಯವಿದೆ ಎಂದು ಹಿರಿಯ ಸಂಶೋಧಕ ಡಾ. ಬಬನ್ ಜಂಗೋಲೆ ಅಭಿಪ್ರಾಯಪಟ್ಟಿದ್ದಾರೆ.

ಮೋಜಂಬಿಕ್ ತಿಲಾಪ್ಲಾ ಮತ್ತು ಆಫ್ರಿಕನ್ ಕಟ್ ಫಿಶ್‍ಗಳು ಗೋವಾದ ನದಿಗೆ ಬಂದಿವೆ. ಈ ಮೀನುಗಳು ಅಲ್ಲಿಂದ ಯಾವ ಕಾರಣಕ್ಕೆ ಬಂದವು ಎಂಬುದು ತಿಳಿದಿಲ್ಲ, ಆದರೆ ಇಲ್ಲಿ ನದಿಗಳ ಸಿಹಿ ನೀರಿಗೆ ಬಂದಿರುವ ಆ ಮೀನುಗಳು ನದಿಗಳಲ್ಲಿರುವ ಹಲವು ಪ್ರಜಾತಿಯ ಮೀನುಗಳನ್ನು ತಿಂದು ಖಾಲಿ ಮಾಡುತ್ತಿವೆ. ಮೀನುಗಾರಿಕಾ ಇಲಾಖೆಯು ಇಂತಹ ಮೀನುಗಳನ್ನು ಹಿಡಿಯಬೇಕು ಮತ್ತು ಕೋಳಿಗಳಿಗೆ ಅವರುಗಳನ್ನು ಆಹಾರವಾಗಿ ನೀಡಬೇಕು ಎಂದು ಸಂಶೋಧಕ ಡಾ. ಬಬನ್ ಜಂಗೋಲೆ ಅಭಿಪ್ರಾಯಪಟ್ಟಿದ್ದಾರೆ.

ಆಫ್ರಿಕಾದಿಂದ ಬಂದಿರುವ ಈ ರಾಕ್ಷಸ ಜಾತಿಯ ಮೀನುಗಳ ಪ್ರಜನನ ಶಕ್ತಿ ಕೂಡ ಹೆಚ್ಚಾಗಿದೆ. ಇದರಿಂದಾಗಿ ಮುಂದಿನ ವರ್ಷದ ವೇಳೆಗೆ ಗೋವಾದ ನದಿಗಳಲ್ಲಿ ಈ ಆತಂಕಕಾರಿ ಮೀನುಗಳ ಸಂಖ್ಯೆ ಭಾರಿ ಹೆಚ್ಚಾಗಿ ಇಲ್ಲಿರುವ ಎಲ್ಲ ಮೀನುಗಳನ್ನು ತಿಂದು ಖಾಲಿ ಮಾಡುವ ಸಾಧ್ಯತೆಯೂ ಇದೆ. ಜೂನ್ 1 ರಿಂದ ರಾಜ್ಯದಲ್ಲಿ 61 ದಿನಗಳ ಕಾಲ ಮೀನುಗಾರಿಕೆಗೆ ನಿರ್ಬಂಧ ಹೇರಲಾಗುತ್ತದೆ. ಈ ಸಂದರ್ಭದಲ್ಲಿ ಮೀನುಗಾರಿಕಾ ಇಲಾಖೆಯು ದಕ್ಷಿಣ ಆಫ್ರಿಕಾದಿಂದ ಬಂದ ಇಂತಹ ಜಾತಿಯ ಮೀನುಗಳನ್ನು ಹಿಡಿಯಬೇಕು ಅಂದಾಗ ಮಾತ್ರ ಸ್ಥಳೀಯ ಸಿಹಿ ನೀರಿನ ಮೀನುಗಳು ಬದುಕುಳಿಯಲು ಸಾಧ್ಯ ಎಂದು ಡಾ. ಬಬನ್ ಜಂಗೋಲೆ ಅಭಿಪ್ರಾಯಪಟ್ಟರು.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aaa

Ex-IPS officer ಸಂಜೀವ್ ಭಟ್‌ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1-qweqwew

Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ

police crime

Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.