ನಾಳೆ ಕಾಶ್ಮೀರ ಬಂದ್ಗೆ ಪ್ರತ್ಯೇಕತಾವಾದಿಗಳ ಕರೆ
Team Udayavani, Apr 1, 2017, 2:15 AM IST
ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದ ಚೆನಾನಿ-ನಶ್ರಿ ಸುರಂಗ ಮಾರ್ಗ ಉದ್ಘಾಟನೆಗೆ ಎ.2ರಂದು ಪ್ರಧಾನಿ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಬಂದ್ಗೆ ಪ್ರತ್ಯೇಕತಾವಾದಿಗಳು ಕರೆ ನೀಡಿದ್ದಾರೆ. ಭದ್ರತಾ ಪಡೆಗಳು ಮುಗ್ಧ ನಾಗರಿಕರ ಹತ್ಯೆ ಮಾಡುತ್ತಿವೆ ಎಂದು ಸಂಘಟನೆಗಳು ಆರೋಪಿಸಿವೆ. 70 ವರ್ಷಗಳ ಕಾಶ್ಮೀರದ ನೈಜ ಬೇಡಿಕೆ ಈಡೇರಿಸದ ಹೊರತು ಸುರಂಗ, ರಸ್ತೆ ನಿರ್ಮಾಣ ಇತ್ಯಾದಿ ನಿರರ್ಥಕ ಎಂದು ಹೇಳಿವೆ.
ಶುದ್ಧ ಗಾಳಿಯ ಸುರಂಗ: ಏಷ್ಯಾದ ಅತಿ ಉದ್ದದ, 10.8 ಕಿ.ಮೀ.ನ ಚೆನಾನಿ – ನಶ್ರಿ ಸುರಂಗ ಮಾರ್ಗ ಭಾರತದಲ್ಲೇ ಮೊದಲ ಶುದ್ಧ ಗಾಳಿ ವ್ಯವಸ್ಥೆ ಹೊಂದಿದ ಸುರಂಗ. 5 ಸುರಂಗಗಳಲ್ಲಿ ಟ್ರಾನ್ಸರ್ವ್ ವೆಂಟಿಲೇಷನ್ ಸಿಸ್ಟಂ ಇದೆ. ಇದರಿಂದ ಅಶುದ್ಧ ಗಾಳಿ, ವಾಹನಗಳ ಹೊಗೆ ಹೊರ ಹೋಗಿ, ಶುದ್ಧಗಾಳಿ ಸುರಂಗದಲ್ಲಿ ಇರುವಂತೆ ಮಾಡುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…