165 ಪ್ರಯಾಣಿಕರ ಪ್ರಾಣ ಉಳಿಸಿದ ಪೈಲಟ್
Team Udayavani, Nov 15, 2017, 12:30 PM IST
ವಿಶಾಖಪಟ್ಟಣ: ಪೈಲಟ್ನ ಸಮಯಪ್ರಜ್ಞೆಯಿಂದಾಗಿ ಭಾನುವಾರ ರಾತ್ರಿ ವಿಶಾಖಪಟ್ಟಣಂನಿಂದ ಹೈದರಾಬಾದ್ಗೆ ತೆರಳಬೇಕಿದ್ದ ಇಂಡಿಗೋ ವಿಮಾನದಲ್ಲಿದ್ದ 165 ಪ್ರಯಾಣಿಕರ ಪ್ರಾಣ ಉಳಿದಿದೆ.
ಭಾನುವಾರ ರಾತ್ರಿ 10:30ಕ್ಕೆ ನಿಲ್ದಾಣದ ರನ್ವೇನಲ್ಲಿ ಸಾಗಿಬಂದ ವಿಮಾನ, ಇನ್ನೇನು ಹಾರಬೇಕೆನ್ನುವಷ್ಟರಲ್ಲಿ ರನ್ವೇನಲ್ಲಿದ್ದ ಗುಂಡಿಯನ್ನು ಹಾರಿಸಿಕೊಂಡು ಸಾಗಿದೆ. ಕತ್ತಲಾಗಿದ್ದರಿಂದ ಗುಂಡಿ ಪೈಲಟ್ಗೆ ಕಂಡಿಲ್ಲ. ಆದರೂ, ಗಾಲಿಗಳಿಗೆ ಏನೋ ಬಡಿಯಿತು ಎಂಬುದು ಪೈಲಟ್ ಅರಿವಿಗೆ ಬಂದಿದೆ. ಟೇಕಾಫ್ ಆದ ನಂತರ ಗಾಲಿಗಳು ಮಡಚಿಕೊಳ್ಳದ್ದನ್ನು ಗಮನಿಸಿದ ಪೈಲಟ್ ವಿಮಾನವನ್ನು ನಿಯಮಗಳನುಸಾರ ಪುನಃ ಇಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rameshwaram Cafe case: ಎನ್ಐಎಯಿಂದ ಸಹ ಸಂಚುಕೋರನ ಬಂಧನ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು