ಸ್ಯಾನಿಟೈಸರ್ ವೈರಸ್ ಕೊಲ್ಲಬಹುದಾದ್ರೆ ಮದ್ಯ ಸೇವನೆಯಿಂದಲೂ ವೈರಸ್ ಸಾಯಬಹುದಲ್ವ?
Team Udayavani, May 3, 2020, 1:48 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಕೋಟಾ: ಆಲ್ಕೋಹಾಲ್ ಆಧಾರಿತ ಸ್ಯಾನಿಟೈಸರ್ನಿಂದ ಕೈಯಲ್ಲಿರಬಹುದಾದ ವೈರಸ್ ಕೊಲ್ಲುತ್ತದೆ. ಹಾಗಿದ್ದರೆ ಮದ್ಯಪಾನದಿಂದ ಏಕೆ ಕುಡುಕರ ಗಂಟಲಿನೊಳಗಿರುವ ವೈರಸ್ ಅನ್ನು ಕೊಲ್ಲಲಾಗುವುದಿಲ್ಲ?’
– ಇದು ಯಾರದ್ದೋ ಮಾತಲ್ಲ. ಜನರನ್ನು ಪ್ರತಿನಿಧಿಸುವ ಶಾಸಕರ ವಾದ. ರಾಜಸ್ಥಾನದಲ್ಲಿ ಬಾರ್ ತೆರೆಯಬೇಕು ಎಂಬ ಬಗ್ಗೆ ಕೋಟಾ ಜಿಲ್ಲೆಯ ಕುಂದನಪುರ ಕ್ಷೇತ್ರದ ಶಾಸಕ ಭರತ್ ಸಿಂಗ್ ಇಂಥ ವಿಚಿತ್ರ ವಾದ ಮುಂದಿಟ್ಟುಕೊಂಡು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ಗೆ ಪತ್ರ ಬರೆದಿದ್ದಾರೆ.
‘ರಾಜಸ್ಥಾನದಲ್ಲಿ ಬಾರ್ಗಳನ್ನು ತೆರೆಯಬೇಕು. ಇದರಿಂದ ಕುಸಿದಿರುವ ಆದಾಯ ಮತ್ತೆ ಚೇತರಿಕೆ ಕಾಣುತ್ತದೆ. ಬಂದಂತಾಗುತ್ತದೆ. ಜತೆಗೆ ಕಳ್ಳ ಭಟ್ಟಿ ಕುಡಿದು ಸಾಯುತ್ತಿರುವ ಹಲವಾರು ಜೀವಗಳನ್ನು ಉಳಿಸಿದಂತಾಗುತ್ತದೆ.
ಅಲ್ಕೋಹಾಲ್ ಆಧಾರಿತ ಸ್ಯಾನಿಟೈಸರ್ನಿಂದ ವೈರಸ್ ಕೊಲ್ಲಲು ಸಾಧ್ಯವಾಗುವುದಾದರೆ ಮದ್ಯಪಾನ ಮಾಡುವುದರಿಂದ ಕುಡುಕರ ಗಂಟಲಿನಲ್ಲಿರುವ ವೈರಸ್ಗಳು ಏಕೆ ಸಾಯುವುದಿಲ್ಲ?, ಕೇಂದ್ರ ಅಥವಾ ರಾಜ್ಯ ಸರಕಾರ ಈ ವಿಷಯದಲ್ಲಿ ಯೋಚಿಸಿ ಕ್ರಮ ತೆಗೆದುಕೊಳ್ಳಬೇಕೆಂದು’ ಎಂದು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ. ಅವರಿಗೆ ಸಿಪಿಎಂ ನಾಯಕ, ಭದ್ರಾ ಕ್ಷೇತ್ರದ ಶಾಸಕ ಬಲ್ವಾನ್ ಸಿಂಗ್ ಕೂಡ ಬೆಂಬಲ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೇಜ್ರಿವಾಲ್, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್
Mumbai Airport: ನ್ಯೂಡಲ್ಸ್ ಪ್ಯಾಕೇಟ್ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Telangana Election 2024: ಕಳೆಗುಂದಿದ ಬಿಆರ್ಎಸ್: ಕಾಂಗ್ರೆಸ್-ಬಿಜೆಪಿ ಕಾದಾಟ
MUST WATCH
ಹೊಸ ಸೇರ್ಪಡೆ
ಕೇಜ್ರಿವಾಲ್, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್
Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ
ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ
Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ